Atma Reiki Siddhi

Atma Reiki Siddhi Life problems solutions with Divine power

28/02/2020

18 ರಿಂದ 25 ವರ್ಷದೊಳಗಿನ ನನ್ನ ಯುವ ಮಿತ್ರರೆ ನಿಮಗೆ ಈ ನಿಶಾಚರ ವ್ಯಕ್ತಿಯ ಸಂದೇಶ.ನಿರುದ್ಯೋಗದಿಂದ ಬಳಲಿ ಬೆಂಡಾಗಿ ಅಡ್ಡದಾರಿ ಹಿಡಿತೀನಿ ಅಂದ್ರೆ ಆ ಅಡ್ಡದಾರಿಯ ಹಿಂದಿನ ರಹದಾರಿ ತಿಳಿದುಕೊಳ್ನಿ ದಾವೂದ್ ಇಬ್ರಾಹಿಂ ಮತ್ತು ಬಿನ್ ಲಾಡನ್ ಮತ್ತು ವಿರಪ್ಪನ್ ಮತ್ತು ಬನ್ಸಂಜೆ ರಾಜ ಇವರ ಹಣೆ ಬರಹವನ್ನು ಪಂಚಬೂತಗಳೆ ಬರೆದವು ಮತ್ತು ಆಕಸ್ಮಿಕ ಟರ್ನಿಂಗ್ ಪಾಯಿಂಟ್ ಗಳು ಅವರ ಜೀವನ ದಲ್ಲಿ ಬಂದು ಅವರನ್ನು ಆ ಮೃತ್ಯು ಕೂಪಕ್ಕೆ ತಳ್ಳಿದವು ಹಾಗಗಿ ಅವರು ಡಾನ್ ಗಳದರು ಮತ್ತು ಈ ಜೀವನ ಪಂಚಬೂತಗಳೆ ಕೊಟ್ಟವು.ಆದರೆ ಇದನ್ನು ಅವರೆ ಆರಿಸಿಕೊಂಡಿಲ್ಲ ಇದು ಪೂರ್ವ ಜನ್ಮದ ಪಾಪಕರ್ಮದ ಪಲವಾಗಿ ಪಂಚಬೂತಗಳು ಕೊಟ್ಟವು .ಮತ್ತು ಆರಿಸಿಕೊಂಡ ಜೀವನ ಮದರ್ ತೆರೆಸಾ ಮಹಾತ್ಮಗಾಂದಿ ಅಂಬೆಡ್ಕರ್ ಮತ್ತು ನಿತ್ಯಾನಂದ ಸ್ವಾಮಿಜಿ. ಈ ರೀತಿ ನೋಡಿದಾಗ ನಿನಾಗೆ ನೀನು ಆರಿಸಿಕೊಂಡ ಈ ರೌಡಿಸಂ ಮತ್ತು ಡಾನ್ ಎಂಬುವ ಕುಪ್ರಸಿದ್ದ ಪದವಿಗೆ ಅನಾರ್ಹ ನಾಗಿರುವೆ ಮತ್ತು ನಿನ್ನ ಕುಟುಂಬಕ್ಕೆ ಒಂದು ಮಾಟದ ಗೊಂಬೆಯಾಗುವೆ.ಇದು ನಿನಗೆ ಬೇಡ ನೀನು ಲೋಕ ಕಂಟಕನಾಗಿ ಅಡ್ಡ ದಾರಿಯಿಡಿದಾಗಲೆ ಆಕಾಶ ತತ್ವ ವಿಕಾರ ವಾಗುತ್ತೆ ಕಾರಣ ನಿನ್ನನ್ನು ತುಣಿಯಲು ಸಿದ್ದವಾಗಿರುವ ವಿಕಾರಗಳು ಇವಾಗಿವೆ.ಆಗ ಪೋಲಿಸರು ನಿನ್ನ ಮನೆ ಬಾಗಿಲು ಬಡಿತಾರೆ ಮತ್ತು ಒಂದು ಪಿಟ್ಟಿ ಕೇಸ್ ಹಾಕಿ ಕಳಿಸ್ತಾರೆ.ಅಲ್ಲಿಗೂ ನೀನು ಬುದ್ದಿ ಕಲೀಲೀಲ್ಲ ಅಂದಾಗ ವಾಯು ವಿಕಾರವಾಗುತ್ತೆ ಆಗ ನಿನ್ನ ಸುತ್ತ ಮುತ್ತದ ಜನ ಥೂ..ಥೂ.ಅಂತಾರೆ ಮತ್ತು.ಆಮೇಲೆ ಜಲ ವಿಕಾರ ವಾಗಿ ನಿನ್ನ ಕುಟುಂಬದಲ್ಲಿ ಕಣ್ಣೀರು ತುಂಬತ್ತೆ.ಆಗ ಪೋಲಿಸರ ಕೋಲು ಮತ್ತು ಕಾಲಿನಿಂದ ನೀನು ಬುದ್ದಿ ಕಲಿಯಲಿಲ್ಲ ಅಂದಾಗ ನೀನ್ನ ತಂದೇ ತಾಯಿಯರನ್ನು ಕರೆಯಿಸಿ ಅವಾಚ್ಯ ಶಬ್ದಗಳಿಂದ ನಿಂದಿಸ್ತಾರೆ.ಮತ್ತು ನಿನ್ನಂತ ಪವಿತ್ರ ಪಾಪಿಗೆ ಜನ್ಮ ಕೊಟ್ಟ ತಪ್ಪಿಗೆ ಏಕವಚನದ ಮಾತು ನಿನ್ನ ತಂದೆ ಕೇಳಿದರೆ ನಿನ್ನ ತಾಯಿಯು ಕೂಡ ಅಶ್ಲೀಲ ಮಾತು ಕೇಳ್ತಾಳೆ .ಆಗ ಇಂತ ಮಗ ಹುಟ್ಟದಿದ್ರೂ ಆಗ್ತಇತ್ತು ಅಂದ್ ಕೋಳ್ತಾಳೆ ಅಲ್ಲಿಗೆ ಅಗ್ನಿ ತತ್ವ ವಿಕಾರ ವಾಗಿ ಹೋಯ್ತು ಮತ್ತು ಪಂಚಬೂತಗಳು ಕೊಟ್ಟಿರುವ ತನ್ನ ದೇಹ ವಾಪಸ್ ಪಡೆಯಲು ತೀರ್ಪು ಕೂಡ ಸಿಕ್ಕಿರುತ್ತೆ.ಆ ನಂತರ ನಿನಗೆ ಸಿಗೋದೇ ಸಾವಿನ ಚುಂಬನ.ಆಕ್ಷಿಡೆಂಟ್ ಆಗಬಹುದು ಅಥವಾ ರೋಗಗ್ರಸ್ಥ ಸಾವು ಅಥವ ಪೋಲಿಸರ ಎನ್ ಕೌಂಟರ್ ಇದೆಲ್ಲ ಬೇಡ ನೋಡು ಬದುಕೊದಕ್ಕೆ ಬಹಳ ದಾರಿ ಇವೆ ಒಳ್ಳೆಯ ಮಾರ್ಗದಲ್ಲಿ ಬಾಬ ರಾಮದೇವ್ ಆಕಸ್ಮಿಕವಾಗಿ ಆರಿಸಿಕೊಂಡ ದಾರಿ ಲೋಕ ಪ್ರಸಿದ್ದ ಮಾಡಿತು ಹೀಗೆ ನೀನು ಬದುಕ ಬೇಕೆಂದರೆ ಒಳ್ಳೆಯದಾರಿ ಅನೇಕ ಇವೆ ಈ ದಾರಿಯಲ್ಲಿ ಹೋಗು ನಿನಗೆ ಒಳ್ಳೆಯ ಬವಿಷ್ಯವಿರುತ್ತೆ.ಯಾವುದಾದರು ಅಸ್ಪತ್ರೆಯ ಬಳಿ ಹೋಗಿ ರೋಗಿಗಳಿಗೆ ನಿನ್ನ ಕೈಲಾದ ಸಹಾಯ ಮಾಡು ನಿನ್ನ ಸೇವೆ ಮೆಚ್ಚಿ ಪಂಚಬೂತಗಳು ಮುಂದೊಂದು ದಿನ ನಿನ್ನನ್ನೂ ಉತ್ತುಂಗ ಶಿಖರ ವೇರುವಂತೆ ಮಾಡ್ತಾವೆ .ಉದಾಹರಣೆ ಸಾಲು ಮರದ ತಿಮ್ಮಕ್ಕನಿಗೆ ಮೋದಲೆ ಕನಸು ಬಿದ್ದಿರಲಿಲ್ಲ ನನಗೆ ವೃಕ್ಷ ಮಾತೆಯ ಬಿರುದು ಸಿಗುತ್ತೆ ಅಂತ ಆದರೆ ಅವರು ಲೋಕಕ್ಕೆ ನೆರಳಾಗಿರಲಿ ಅಂತ ಗಿಡಕ್ಕೆ ನೀರು ಹಾಕಿದರು ಕ್ರಮೇಣ ಮರವಾಗಿ ಬೇಳೆದು ಪಂಚಬೂತಗಳು ಒಪ್ಪಿ ಪೃತಿಷ್ಟೆ ಗೌರವ ತಂದು ಕೊಟ್ಚವು ಹಾಗಗಿ ನೀನು ಕೂಡ ಇಂದು ಮಾಡಿದ ಲೋಕಕಲ್ಯಾಣ ನಿನ್ನ ಕೈ ಬಿಡಲ್ಲ ಮುಂದೋಂದು ದಿನ ಉತ್ತಮ ಪ್ರತಿಪಲ ಸಿಕ್ಕೆ ಸಿಗುತ್ತೆ.ಹಾಗಗಿ ತಾತ್ಕಾಲಿಕ ಸುಖಕ್ಕಾಗಿ ಅಡ್ಡದಾರಿ ಹಿಡಿದು ಆರೋಪಿಯಾಗಿ ಸಾಯಬೇಡ ಬಾಂದವ ಯೋಚಿಸು .ಸತ್ತವರನ್ನು ನೋಡಿ ಅಳೋಣ ಆದರೆ ಅಳೋರನ್ನ ನೋಡಿ ಸಾಯೋದು ಬೇಡ.

ಇದೇ ನೀನು ಜೀವಮಾನವೆಲ್ಲ ಸಾದಿಸಿದ್ದು.ಇದು ಅಕಾಲಮರಣವೂ ಆಗಿರಬಹುದು, ಆತ್ಮಹತ್ಯೆಯೂ ಆಗಿರಬಹುದು, ಖಾಯಿಲೆಯಿಂದ ಸತ್ತಿರ ಬಹುದು.ದೀರ್ಘಾವದಿಯ ಸಹಜ ಸ...
17/02/2020

ಇದೇ ನೀನು ಜೀವಮಾನವೆಲ್ಲ ಸಾದಿಸಿದ್ದು.ಇದು ಅಕಾಲಮರಣವೂ ಆಗಿರಬಹುದು, ಆತ್ಮಹತ್ಯೆಯೂ ಆಗಿರಬಹುದು, ಖಾಯಿಲೆಯಿಂದ ಸತ್ತಿರ ಬಹುದು.ದೀರ್ಘಾವದಿಯ ಸಹಜ ಸಾವೂ ಆಗಿರ ಬಹುದು ಇದು ಸಾವಿನ ವಿಷಯ.ಬದುಕಿನ ಬಗ್ಗೆ ಯೋಚಿಸಿದರೆ ಕಳ್ಳನೂ ಆಗಿರಬಹುದು ,ಪೋಲಿಸನೂ ಆಗಿರಬಹುದು,ರಾಜನೂ ಆಗಿರ ಬಹುದು,ಸಂಸ್ಕಾರಕ್ಕೆ ಬಂದರೆ,ಮೋಸ ಮಾಡಿರ ಬಹುದು,ಮಾಟ ಮಾಡಿಸಿರಬಹುದು,ಗುರುವಾಗಿರಬಹುದು ,ಕಪಟಿಯೂ ಆಗಿರ ಬಹುದು,ಆದರೆ ಇವೆಲ್ಲ ವನ್ನು ಪಾಪ ಕರ್ಮ ಪುಣ್ಯಕರ್ಮವೆಂಬುವ ಗಂಟು ಕಟ್ಚಿಕೊಂಡು ಹೋರಟು ಹೋದ ಆತ್ಮ ,ತಾನು ವಾಸಮಾಡಿದ ಮನೆಯನ್ನು ಪಳೆಯುಳಿಕೆ ಯಾಗಿ ಬಿಟ್ಟಿದೆ,ಎಲ್ಲೋರ ಜೀವನ ವೂ ಇಷ್ಟೆ,ಈ ಪಳೆಯುಳಿಕೆ ನೋಡಿ ಇದರಲ್ಲಿ ವಾಸವಾಗಿದ್ದವನನ್ನು ಊಹಿಸಲು ಸಾದ್ಯವೆ,,?,ನಾವು ನೀವು ಎಲ್ಲೋರು ಒಂದು ದಿನ ಹೀಗೆ ಪಳೆಯುಳಿಕೆಯಾಗಿ ಹೋಗ್ತೀವಿ,ಆದರೆ ನಾವು ತಲುಪುವ ದಾರಿಯಲ್ಲಿ ಪದೆ ಪದೇ ಕಾಡುವುದು ಒಂದೆ ಪ್ರಶ್ನೆ,ನಿನ್ನಿಂದ ಅತ್ತವರೆಷ್ಟು ಸತ್ತವರೆಷ್ಟು,

13/02/2020

ಇದನ್ನು ಸರಿಯಾಗಿ ಅರ್ಥಮಾಡ್ಕೊಳ್ಳಿ ,ಅರ್ಥ ಮಾಡ್ಕೊಳ್ಳೋದ್ರಲ್ಲಿ ವ್ಯತ್ಯಾಸ ವಾದರೆ ತಪ್ಪು ಕಲ್ಪನೆಗಳು ಸೃಷ್ಟಿಯಾಗ್ತಾವೆ,ಪ್ರೀತಿಸೋದು ತಪ್ಪಲ್ಲ ಶಿವನೂ ಕೂಡ ಪ್ರೀತಿಸಿದ ಆ ಕಾಲದಲ್ಲಿ ಅವನ ಪ್ರೀತಿಯಲ್ಲು ಕೂಡ ಪಂಚಬೂತಗಳು ಚದುರಂಗದ ಆಟವಾಡಿದ್ದವು ಅಂತ ಬೂತನಾಥನ ಜೀವನದಲ್ಲೆ ಕಲರವ ಉಂಟುಮಾಡಿದ ಪಂಚಬೂತಗಳಿಗೆ ನೀವು ಯಾವ ಲೆಕ್ಕ.ಸಂಬಂದಗಳ ವ್ಯವಸ್ಥೆ ಪಂಚಬೂತಗಳೆ ಸೃಷ್ಟಿಸಿರುವ ವಿಕಾರಾತ್ಮಕ ಆಕಾರ ,ಸ್ವಲ್ಪವು ವ್ಯತ್ಯಾಸವಾದಲ್ಲಿ ಜೀವನ ಬರಡಾಗುತ್ತೆ , ಈ ದರಿದ್ರ ವಶೀಕರಣ ಸ್ಪೆಷಲಿಸ್ಟ್ ಗಳು ಎಂಬುವ ನಖಲಿ ನಾಯಿಗಳಿಗೆ ಅಹಾರ ವಾಗ್ತಿರ.ನಿಮ್ಮ ಹಣೆಬರಹದಲ್ಲಿ ಬರೆದಿರೋದು ನಡದೇ ನಡೆಯುತ್ತೆ,ನೀವು ಅಬಿವೃದ್ದಿಯ ಪಥದಲ್ಲಿ ಸಾಗಿದರೆ ನೀವು ನಿರಿಕ್ಷಿಸಿದ್ದಕ್ಕಿಂತ ಒಳ್ಳೆ ಹುಡುಗಿ ಸಿಗ್ತಾಳೆ.ನಿನ್ನಲ್ಲಿ ಏನು ಇಲ್ಲದಿದ್ದರೆ ಸಿಕ್ಕಿರುವ ಹುಡುಗಿಯು ಬಿಟ್ಟು ಹೋಗ್ತಾಳೆ,ಇದೇ ಈಗಿನ ಕಾಲ ದ ಪ್ರೀತಿ .ಈ ಪ್ರೀತಿ ಪಡೆಯೋಕೆ ವಿದ್ಯಾರ್ಥಿ ಜೀವನವನ್ನು ಹಾಳು ಮಾಡಿಕೊಂಡು ,ಉದ್ಯೋಗದ ಮೇಲೆ ಆಸಕ್ತಿಯಿಲ್ಲದೆ,ಮೈ ತುಂಬ ಹುಡುಗಿಯ ಹೆಸರನ್ನು ಅಚ್ಚೆ ಹಾಕಿಸಿ ಕೋಂಡು,ಹೆತ್ತವರನ್ನು ನೋಯಿಸಿ ಕೊನೆಗೆ ಅತ್ಮಹತ್ಯೆ ಮಾಡಿಕೊಳ್ಳೋದು ಪೀತಿಯೆ ಅಲ್ಲ ಅದು ಪಜೀತಿ.ಇದರಿಂದ ಸಾದಿಸಿದ್ದೇನು ಕತ್ತಲ ಲೋಕದ ಕರಾಳ ಶೀಕ್ಷೆ ಮಾತ್ರ,ನಿಮ್ಮ ಮನಸ್ಸಿಗೆ ತಕ್ಕ ಪಾತ್ರ ಬರೆದಿರುತ್ತವೆ ಪಂಚಬೂತಗಳು,ನನಗೆ ಕರ್ನಾಟಕದಲ್ಲೇ ಅನೇಕ ಶ್ರೀಮಂತ ಗೆಳೆಯರಿದ್ದಾರೆ,ಒಬ್ಬ ಜ್ಯೂಯಲ್ಲರ್ ಶಾಪ್ ಮಾಲಿಕನಾದರೆ ಇನ್ನೊಬ್ಬ ಟೀ ಎಸ್ಟೇಟ್ ಮಾಲಿಕ ಇನ್ನೋಬ್ಬ ಶಿಪ್ಪಿಂಗ್ ಕಂಪನಿ ಮಾಲಿಕ ಇನ್ನೋಬ್ಬ ದೊಡ್ಡ ಮಾಲ್ ಮಾಲಿಕ ಹೀಗೆ ಅನೇಕರಿದ್ದಾರೆ .ಇವರು ಏನು ಇಲ್ಲದೆ ಅಬಿವೃದ್ದಿಯ ಬಗ್ಗೆ ಚಿಂತಿಸಿ ಅಬಿವೃದ್ದಿ ಹೊಂದಿದಾರೆ ಪ್ರತಿ ಮನೆಗೂ ಇಂತಹ ಒಬ್ಬ ಮಗ ಹುಟ್ಟಿದರೆ ಸಾಕು. ಇವರು ಯಾವ ಪ್ರೀತಿ ಪ್ರೇಮಕ್ಕೂ ಹೋಗಲ್ಲ ಸುರ ಸುಂದರಿಯರೆ ಇವರ ಹಿಂದೆ ಸುತ್ತುತಾರೆ .ಇದೇ ನಿಜವಾದ ಬದುಕು.ಹಾಗೆ ನೀವು ಕೂಡ ಅಬಿವೃದ್ದಿಯ ಬಗ್ಗೆ ಸೋಚಿಸಿ ಆಗ ಸಾವಿರಾರು ಜನ ನಿಮ್ಮನ್ನು ಪ್ರೀತಿಸಲು ಮುಂದೆ ಬರ್ತಾರೆ. ಅದನ್ನು ಬಿಟ್ಟು ಕೈಯಲ್ಲಿ ಬಿಡಿಕಾಸು ಇಲ್ಲದೆ ಭುವನ ಸುಂದರಿಯ ಪ್ರೀತಿ ಪಡೆಯಲು ಈಗಿನ ಕಾಲದಲ್ಲಿ ಸಾದ್ಯವಿಲ್ಲ.ಹಾಗೆ ರಕ್ತದಿಂದ ಲವ್ ಲೆಟರ್ ಬರೆದು ಪ್ರೀತಿಸಿ ಮದುವೆಯಾದವರ ಕಥೆ ರಕ್ತ ಚರತ್ರೆಯಲ್ಲಿ ಅಂತ್ಯವಾಗಿದೆ ಮತ್ತು ಕೆಲವು ಕೋರ್ಟ್ ನಲ್ಲಿ ಡಿವೋರ್ಸ್ ಗಾಗಿ ಕ್ಯೂ ನಿಂತಿವೆ.ಇನ್ನು ಆಕಸ್ಮಿಕವಾಗಿ ವೇಶ್ಯೆಯನ್ನು ಕಟ್ಟಿಕೊಂಡವರು ಸುಖಃ ಸಂಸಾರ ನಡೇಸ್ತಿದಾರೆ .ಕಾರಣ ಎಲ್ಲವೂ ಪಂಚಬೂತಗಳೆ ಬರೆದಿರುವ ಹಣೆಬರಹದ ನೀತಿಕಥೆ.

11/02/2020

ಆಕಾಶಕ್ಕಿಂತ ವಿಶಾಲವಾದ ಮನುಸ್ಸುಳ್ಳ ನೀನು,ಪರಮಾಣುವಿಗಿಂತಲು ಸೂಕ್ಷ್ಮವಾದ ಬುದ್ದಿಯುಳ್ಳ ನೀನು,ದೇವಾನ್ ದೇವತೆಗಳನ್ನು ಮೀರಿಸುವಂತಹ ಸಂಸ್ಕಾರ ವುಳ್ಳವನಾಗಿ ಬೂಮಿಗೆ ಬಂದು ಲೌಕಿಯ ಮಾಯೆಯ ತಾತ್ಕಲಿಕ ಸುಖಃಕ್ಕೆ ಮನಸೋತು.ಮನಸ್ಸಿನಲ್ಲಿ ಸ್ವಾರ್ಥ ,ಬುದ್ದಿಯಲ್ಲಿ ಮೋಸ ,ಸಂಸ್ಕಾರದಲ್ಲಿ ಅಶ್ಲೀಲತೆಯನ್ನು ತುಂಬಿಕೊಂಡು ದೇವರಕಣಗಳಲ್ಲಿ ಪೈಶಾಚಿಕತೆಯನ್ನು ಬೆರೆಸಿ ನಿನ್ನ ಗುಣಗಳನ್ನು ಕಶ್ಮಲಮಾಡಿಕೊಂಡೆ,ಈ ಕಾರಣದಿಂದಲೆ ನೀನು ಕಷ್ಟಗಳನ್ನು ಅನುಬವಿಸುತ್ತಿರುವೆ,ಮೊದಲು ನಿನ್ನನ್ನು ನೀನು ಅರಿಯದೆ ,ದೇವರಿಗೆ ಪ್ರದಕ್ಷಿಣೆ,ಹಣೆಗೆ ನಾಮ,ಬಳಿದು ಕೊಳ್ಳುವುದರಿಂದ ಏನು ಪ್ರಯೋಜನವಿಲ್ಲ,ಪಂಚಬೂತಗಳನ್ನು ಕ್ಷಮೆ ಕೇಳಿ ಈಗಲಾದರು ಮನಸ್ಸು ಬುದ್ದಿ ಸಂಸ್ಕಾರವನ್ನು ಹತೋಟಿಯಲ್ಲಿಟ್ಟುಕೊಂಡು ಉತ್ತಮ ದಾರಿಯಲ್ಲಿ ನಡೆ .ಬದುಕುವಷ್ಟು ಕಾಲ ಸುಖಃ ಶಾಂತಿ ಕಂಡಿತ ದೊರಕ್ಕುತ್ತೆ.

08/02/2020

ನೋಡಿ ನಿವ್ಯಾರೋ ನಾನು ಅರಿತಿಲ್ಲ ನಾನ್ಯರೋ ನೀವು ಅರಿತಿಲ್ಲ.ಮತ್ತು ನನ್ನಷ್ಟು ಸ್ವಷ್ಟವಾಗಿ ಬಿಡಿಸಿ ಹೇಳೋರು ನಿಮಗೆ ಸಿಗೊಲ್ಲ,ಅನ್ಯಾಯದ ಸುಖಃ ಅನುಭವಿಸಲು ಪಂಚಬೂತಗಳು ಬಿಡೋಲ್ಲ.ಈಗಲು ಅರ್ಥಮಾಡಿಕೊಳ್ಳದೆ ಇದ್ದರೆ ಉಳಿಗಾಲವೆ ಇಲ್ಲ.ಯಾಕೆಂದರೆ ಸುಖಃ ದುಖಃ ಗಳನ್ನು ಪಂಚಬೂತಗಳೆ ಯೋಗ್ಯತೆಗೆ ತಕ್ಕಂತೆ ಕೊಟ್ಚಿವೆ.ಸುಖಃ ನಿನ್ನ ಹಣೆಬರಹದಲ್ಲಿ ಬರೆದಿದ್ದರೆ ದೈವ ಲಕ್ಷಣಗಳು ನಿನಗಿದ್ದರೆ ನೀನು ಯಾವುದೋ ಪ್ರತಿಷ್ಟಿತ ದೇವಾಲಯದ ದರ್ಮದಿಕಾರಿಯ ವಾರಸುದಾರನಾಗಿ ಹುಟ್ಟುತಿದ್ದೆ ಮತ್ತು ಬಾಲ್ಯದಲ್ಲೆ ಗುರುವಾಗಿ ದೀನ ದುರ್ಬಲರನ್ನು ಆಶಿರ್ವಾದಿಸಿ ಜನರ ಪಾಲಿನ ದೇವಾರಾಗುತಿದ್ದೆ.ಅಥವಾ ದುಬೈ ದೊರೆಯ ವಾರಸುದಾರನಾಗಿ ನಿಜಾಮನ ಪದವಿ ಹೊಂದಿ ಸಕಲ ಸುಖಃಗಳನ್ನು ಪಡೆಯುತಿದ್ದೆ.ಆದರೆ ನಿನ್ನ ಜನ್ಮ ವನ್ನು ಪಂಚಬೂತಗಳು ಒಂದು ಕಡುಬಡವನ ವಾರಸುದಾರನಾಗಿ ಮಾಡಿವೆ ಯೆಂದರೆ ನಿನ್ನ ಪಾಪಕರ್ಮದ ಮೊತ್ತವೆಷ್ಟು. ಮತ್ತು ಮುಂದಿನ ಜನ್ಮಕ್ಕೂ ಕೂಡ ಬಡ್ಡಿ ಸಮೇತ ಬಂದು ನೀನು ಅನುಭವಿಸುವ ಕರ್ಮ ಪಲವೆಷ್ಟು .ನಿನಗೆ ತಿಳಿದಿದೆಯೋ.ಸ್ವಲ್ಪ ಯೋಚಿಸು ಜ್ಯೋತಿಷಿ ಮತ್ತು ಮಾಂತ್ರಿಕರನ್ನು ಸಂಪರ್ಕಿಸುವವನು ಕಷ್ಚದಿಂದ ಬೆಂದಿರುವವನೆ ಹೋರತು ಬ್ರಾಂಡಿ ಶಾಪ್ ಮಾಲಿಕನಲ್ಲ.ದೀರುಬಾಯಿ ಅಂಬಾನಿ ಅಲ್ಲ ಡೊನಾಲ್ಡ್ ಟ್ರಂಪ್ ಅಥವಾ ಕೀಮ್ಸ್ ಅಲ್ಲ. ಕಷ್ಚಗಳಿಂದ ಬೆಂದು ಬಳಲಿ ನೊಂದು ಹುಲ್ಲು ಕಡ್ಡಿಯ ಆಸರೆ ಬಯಸಿರುವ ಅಮಾಯಕ ಕಣ್ರೋ.ಇಂತವರ ಕಷ್ಚಗಳೊಂದಿಗೆ ಆಟವಾಡಿ ನೀವು ಸಂಪಾದಿಸುವ ಹಣ ನಿಮಗೆ ಉಪಯೋಗಕ್ಕೆ ಬರೊಲ್ಲ,ಮತ್ತು ಉಪಯೋಗಿಸಲು ಬಿಡಲ್ಲ,ಶಿಶುನಾಳ ಶರೀಪರ ಮಾತಿನಂತೆ,ಘಾಸಿ ಪಾಸಿ ಗಳಗುತ್ತವೆ ಮೋಸ ಮೊದಲಾದುವುಗಳು,ಮತ್ತೊಂದು ಕಡೆ ಪಾಪದ ಸಂಪತ್ತು ಪ್ರಾಯಶ್ಚಿತ್ತಕಲ್ಲದೆ ಪುಣ್ಯ ಕಾರ್ಯಗಳಿಗೆ ಸಲ್ಲದಯ್ಯ.ಹೀಗಿರುವಾಗ ನೀವು ಅಮಯಕರ ಕಷ್ಚಗಳೊಂದಿಗೆ ಆಟವಾಡಿ ಸಂಪಾದಿಸಿದ ಹಣ ಆಸ್ಪತ್ರೆ ವೈದ್ಯನ ಪಾಲಾಗೋದರಲ್ಲಿ ಸಂಶಯವಿಲ್ಲ.ಅರ್ಥ ಮಾಡಿಕೊ ಇಂತ ಪಾಪದ ಹಣ ಯಾರಿಗಾಗಿ ಸಂಪಾದಿಸುತ್ತಿದ್ದಿರೊ ಅವರೇ ಕೊನೆಗೆ ಇರೋದಿಲ್ಲ ಮಕ್ಕಳ್ಳಿಗಾಗಿ ಮೋಸ ಮಾಡಿ ಹಣ ಇಡುತ್ತಿರೋ ಆ ಮಕ್ಕಳಿಗೆ ಅಕಾಲ ಮರಣ ಬರುತ್ತೆ.ಹೆಂಡತಿಗಾಗಿ ಹಿಡುತ್ತಿರೊ ಅವಳು ಅನಾರೋಗ್ಯದಿಂದ ನರಳ್ತಾಳೆ.ಬವ್ಯ ಬಂಗಲೆ ಕಟ್ಚಿಸಿ ಕೊಳ್ತೀರೋ ಅದು ಕೂಡ ಬೂತ ಬಂಗಲೆಯಾಗುತ್ತೆ.ಇದು ನಾನ್ ಹೇಳೋದಲ್ಲ ಪಂಚ ಬೂತಗಳೆ ಬರೆದ ಪರಮ ಸತ್ಯಕಥೆ....

02/02/2020

Address

Bangalore

Telephone

9945222221

Website

Alerts

Be the first to know and let us send you an email when Atma Reiki Siddhi posts news and promotions. Your email address will not be used for any other purpose, and you can unsubscribe at any time.

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram