ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾದಗಿರಿ

  • Home
  • India
  • Yadgir
  • ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾದಗಿರಿ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾದಗಿರಿ ಆರೋಗ್ಯ ಇಲಾಖೆ ಯಾದಗಿರಿ

ನಿನ್ನೆ  ದಿನಾಂಕ: 17/ 9 /2025 ರಂದು, ಸನ್ಮಾನ್ಯ ಶ್ರೀ ನರೇಂದ್ರ ಮೋದಿ,  ಮಾನ್ಯ ಪ್ರಧಾನ ಮಂತ್ರಿಗಳು  ಭಾರತ ಸರ್ಕಾರ,  ರವರು ಉದ್ಘಾಟಿಸುತ್ತಿರ...
18/09/2025

ನಿನ್ನೆ ದಿನಾಂಕ: 17/ 9 /2025 ರಂದು, ಸನ್ಮಾನ್ಯ ಶ್ರೀ ನರೇಂದ್ರ ಮೋದಿ, ಮಾನ್ಯ ಪ್ರಧಾನ ಮಂತ್ರಿಗಳು ಭಾರತ ಸರ್ಕಾರ, ರವರು ಉದ್ಘಾಟಿಸುತ್ತಿರುವ, "ಸ್ವಸ್ಥನಾರಿ ಸಶಕ್ತ ಪರಿವಾರ ಅಭಿಯಾನ" ಕಾರ್ಯಕ್ರಮ ವೀಕ್ಷಣೆ ಸಮಾರಂಭವನ್ನು ಜಿಲ್ಲಾ ಹಳೆ ಸರಕಾರಿ ಸಾರ್ವಜನಿಕ ಆಸ್ಪತ್ರೆ (MCH) ಯಾದಗಿರಿ ಇಲ್ಲಿ ಹಮ್ಮಿಕೊಳ್ಳಲಾಯಿತು, ಡಾ: ಮಹೇಶ್ ಬಿರಾದರ್ ಮಾನ್ಯ DHO, ಡಾ: ಮಲ್ಲಪ್ಪ ಮಾನ್ಯ RCHO, ಡಾ. ಹನುಮಂತರೆಡ್ಡಿ ಮಾನ್ಯ THO, ಶ್ರೀ ಜಗನ್ನಾಥ್ ಮಾನ್ಯ DyDHEO, ಆರೋಗ್ಯ ಇಲಾಖೆ ಅಧಿಕಾರಿ/ಸಿಬ್ಬಂದಿಗಳು ಉಪಸ್ಥಿತರಿದ್ದರು.

ನಿನ್ನೆ ದಿನಾಂಕ: 17/ 9 /2025 ರಂದು, ಶ್ರೀ ಲವೀಶ್ ಓರಾಡಿಯ, ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು  ಯಾದಗಿರಿ ರವರು,  "ನವಜಾತ ಶಿಶು ಆರೈ...
18/09/2025

ನಿನ್ನೆ ದಿನಾಂಕ: 17/ 9 /2025 ರಂದು, ಶ್ರೀ ಲವೀಶ್ ಓರಾಡಿಯ, ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಯಾದಗಿರಿ ರವರು, "ನವಜಾತ ಶಿಶು ಆರೈಕೆ"
"ಸ್ವಚ್ಛತಾ ಸೇವೆ 2025" ಹಾಗೂ "ಮುಟ್ಟಿನ ಸ್ವಚ್ಛತೆ ಕಪ್ಪುಗಳ ಬಳಕೆ" ಕಾರ್ಯಗಾರವನ್ನು YIMS ಸಭಾಂಗಣ ದಲ್ಲಿ ಉದ್ಘಾಟಿಸಿ ಮಾತನಾಡಿದರು, ಡಾ: ಮಹೇಶ್ ಬಿರಾದರ್ ಮಾನ್ಯ DHO, ಡಾ: ಸಂದೀಪ್ ಪಾಟೀಲ್ ಮಾನ್ಯ ನಿರ್ದೇಶಕರು yims, ಡಾ. ರಿಜ್ವಾನ್ ಆಫ್ರಿನ ಮಾನ್ಯ Dist Surgen, ಡಾ. ಕುಮಾರ್ ಅಂಗಡಿ ಮಾನ್ಯ HOD, ಶ್ರೀಮತಿ ಲಕ್ಷ್ಮಿ ಮುಂಡಾಸ ಮಾನ್ಯ DHEO, ಡಾ: ಹಣಮಂತರೆಡ್ಡಿ ಮಾನ್ಯTHO, ಡಾ:ರಾಜೇಶ್ವರಿ ಗುತ್ತೇದಾರ್ ಮಾನ್ಯAMO, ವೈದ್ಯಕೀಯ ಕಾಲೇಜ,/ಆರೋಗ್ಯ ಇಲಾಖೆ/ಸ್ವಚ್ಛತಾ ಮಿಷನ್, ಅಧಿಕಾರಿ/ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

ನಿನ್ನೆ ದಿನಾಂಕ: 17/ 9 /2025 ರಂದು, ಶ್ರೀ ಲವೀಶ್   ಓರಾಡಿಯ, ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು,ರವರು,  ಯಾದಗಿರಿ ಹೊಸ ಬಸ್ ನಿಲ್ದಾ...
18/09/2025

ನಿನ್ನೆ ದಿನಾಂಕ: 17/ 9 /2025 ರಂದು, ಶ್ರೀ ಲವೀಶ್ ಓರಾಡಿಯ, ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು,ರವರು, ಯಾದಗಿರಿ ಹೊಸ ಬಸ್ ನಿಲ್ದಾಣದಲ್ಲಿ, ಹೊಸದಾಗಿ ನಮ್ಮ ಕ್ಲಿನಿಕ್ ಕೇಂದ್ರಕ್ಕೆ ಚಾಲನೆ ನೀಡಿದರು, ಡಾ: ಮಹೇಶ್ ಬಿರಾದರ್ ಮಾನ್ಯ DHO, ಡಾ: ಮಲ್ಲಪ್ಪ ಮಾನ್ಯ RCHO, ಡಾ: ಜ್ಯೋತಿ ಕಟ್ಟಿಮನಿ FWO, ಮತ್ತು ಆರೋಗ್ಯ ಇಲಾಖೆ ಅಧಿಕಾರಿ/ಸಿಬ್ಬಂದಿಗಳು ಉಪಸ್ಥಿತರಿದ್ದರು.

17/09/2025
16/09/2025

ಶಾಲಾ ಗೈರುಹಾಜರಿಯನ್ನು ಕಡಿಮೆ ಮಾಡುವುದು, ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ಮತ್ತು ಯುವತಿಯರನ್ನು ಸಬಲರಾಗಿಸುವುದು.
ಶುಚಿ - ಋತುಚಕ್ರದ ಆರೋಗ್ಯ ಮತ್ತು ಘನತೆಯೆಡೆಗೆ ಒಂದು ಹೆಜ್ಜೆ.

Chief Minister of Karnataka Dinesh Gundu Rao
Commissioner - Dept of Health & Family Welfare Karnataka
DIPR Karnataka PIB Bengaluru

16/09/2025

ಕರ್ನಾಟಕ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸಮುದಾಯ ಆರೋಗ್ಯ ಕೇಂದ್ರ ದೋರನಹಳ್ಳಿಯಲ್ಲಿ “ಲಿಂಗತ್ವ ಅಲ್ಪಸಂಖ್ಯಾತರಿಗೆ ಆರೋಗ್ಯ ತಪಾಸಣಾ ಶಿಬಿರ ಮತ್ತು ಹೊರ್ಮೋನ್ ಪ್ರೊಫೈಲ್ ಚೆಕ್ ಅಪ್ ”ಹಮ್ಮಿಕೊಂಡಿದ್ದು 56 ಜನರಿಗೆ ತಪಾಸಣೆ ಮಾಡಲಾಗಿದೆ ಎಂದು ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ್ವರಿ ಶಶಿಕಾಂತ್ ಗುತ್ತೇದಾರ್ ಮಾಹಿತಿ ಒದಗಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರು ಶ್ರೀ ಚೆನ್ನಾರೆಡ್ಡಿ ತುನ್ನೂರು ಯಾದಗಿರಿ ಮತಕ್ಷೇತ್ರ, ಜಿಲ್ಲಾ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿಗಳು ಶ್ರೀ ಲಾವಿಷ್ ಒರ್ಡಿಯಾ IAS, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ. ಮಹೇಶ್ ಬಿರಾದಾರ್, ಉಪನಿರ್ದೇಶಕರು WCD ಶ್ರೀ ತಿಪ್ಪಣ್ಣ ಶಿರಸಗಿ, ಶ್ರೀ ಶರಣು ಬಿ.ಗದ್ದುಗೆ ಎಲ್ಲಾ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು HFW, THO ಶಹಪುರ್ , ತಜ್ಞ ವೈದ್ಯರ ತಂಡ ಇನ್ನಿತರರು ಭಾಗವಹಿಸಿದ್ದರು. Ministry of Health and Family Welfare, Government of India Department of Health and Family Welfare Services Govt of Karnataka Sharnabasappa Gowda Darshanapur Siddaramaiah Dinesh Gundu Rao DK Shivakumar World Health Organization (WHO) Sharangouda Kandkur Youth Force Gurmitkal Dinesh Gundu Rao Supporters District Administration, Yadgir Yadgiri Zilla Panchayat ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾದಗಿರಿ Yadgir News #ಎಲ್ಲರಿಗೂಆರೋಗ್ಯ

ಪೌಷ್ಟಿಕಾಂಶ ಪುನರ್ವಸತಿ ಕೇಂದ್ರಗಳು ಅಪೌಷ್ಟಿಕ ಮಕ್ಕಳಿಗೆ ವಿಶೇಷ ಆರೈಕೆ ನೀಡುತ್ತವೆ.ಸರಿಯಾದ ಆರೈಕೆಯೊಂದಿಗೆ, ಪ್ರತಿ ಮಗುವಿಗೂ ಆರೋಗ್ಯಕರ ಬಾಲ್ಯ...
01/09/2025

ಪೌಷ್ಟಿಕಾಂಶ ಪುನರ್ವಸತಿ ಕೇಂದ್ರಗಳು ಅಪೌಷ್ಟಿಕ ಮಕ್ಕಳಿಗೆ ವಿಶೇಷ ಆರೈಕೆ ನೀಡುತ್ತವೆ.
ಸರಿಯಾದ ಆರೈಕೆಯೊಂದಿಗೆ, ಪ್ರತಿ ಮಗುವಿಗೂ ಆರೋಗ್ಯಕರ ಬಾಲ್ಯ ಆರಂಭವಾಗುತ್ತದೆ.

Chief Minister of Karnataka Dinesh Gundu Rao Commissioner - Dept of Health & Family Welfare Karnataka DIPR Karnataka PIB Bengaluru District Administration, Yadgir Yadgiri Zilla Panchayat ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾದಗಿರಿ

ನಾಡಿನ ಸಮಸ್ತ ಜನತೆಗೆ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ವಿಘ್ನನಿವಾರಕ ನಿಮ್ಮೆಲ್ಲರಿಗೂ ಸುಖ ಶಾಂತಿ, ನೆಮ್ಮದಿ ನೀಡಲಿ.  ಗಣೇಶ ಚತುರ್ಥಿಯನ್ನು ...
27/08/2025

ನಾಡಿನ ಸಮಸ್ತ ಜನತೆಗೆ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ವಿಘ್ನನಿವಾರಕ ನಿಮ್ಮೆಲ್ಲರಿಗೂ ಸುಖ ಶಾಂತಿ, ನೆಮ್ಮದಿ ನೀಡಲಿ.


ಗಣೇಶ ಚತುರ್ಥಿಯನ್ನು ವಾತಾವರಣಕ್ಕೆ ಮಾರಕವಾಗುವ ರೀತಿಯಲ್ಲಿ ಆಚರಿಸದೇ ಪರಿಸರ ಸ್ನೇಹಿಯಾಗಿ ಆಚರಿಸೋಣ. ನಮ್ಮ ಮನೆಯಲ್ಲಿ ಆಚರಿಸುವ ಧಾರ್ಮಿಕ ಆಚರಣೆಗಳ ಮೂಲಕ ಪರಿಸರ ರಕ್ಷಣೆಯ ಕಾರ್ಯಕ್ಕೆ ಮುಂದಡಿ ಇಡುವ ಮೂಲಕ ಬದಲಾವಣೆಯ ಪರ್ವಕ್ಕೆ ನಮ್ಮ ನಮ್ಮ ಮನೆಗಳಿಂದಲೇ ಮಾಡೋಣ, ಮಾದರಿಯಾಗೋಣ.

ರಾಸಾಯನಿಕ ಬಣ್ಣಗಳಿಂದ ಮುಕ್ತವಾದ,ಮಣ್ಣಿನಲ್ಲಿ ಸರಳವಾಗಿ ಕರಗಬಲ್ಲ,ವಾತಾವರಣಕ್ಕೆ ಪೂರಕವಾದ ಗಣೇಶನನ್ನು ಮನೆ ಮನೆಗಳಲ್ಲಿ ಪ್ರತಿಷ್ಠಾಪಿಸುವ ಮೂಲಕ ನೆಲ-ಜಲ ಸಂಪನ್ಮೂಲವನ್ನು ಶುದ್ಧವಾಗಿಡುವ ಸಂಕಲ್ಪ ತೊಡೋಣ, ಅನುಷ್ಠಾನಗೊಳಿಸೋಣ.
*ಸರ್ವರಿಗೂ ಗಣೇಶ ಚತುರ್ಥಿಯ ಶುಭಾಶಯಗಳು*
ಮಣ್ಣಿನ ಗಣಪ, ಮಣ್ಣೆ ಗಣಪ

22/08/2025
32 years old lady from RT nagar bangalore came with pain abdomen and on investigation found to be ovarian teratoma. Surg...
21/08/2025

32 years old lady from RT nagar bangalore came with pain abdomen and on investigation found to be ovarian teratoma. Surgery done at CHC Doranahalli and excised a teratoma of half Kg filled with cheesy material and hairs.
Department of Health and Family Welfare Services Govt of Karnataka Sharnabasappa Gowda Darshanapur District Administration, Yadgir Ministry of Health and Family Welfare, Government of India Yadgiri Zilla Panchayat Dinesh Gundu Rao World Health Organization (WHO) Yadgir News ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾದಗಿರಿ Yadgir News #ಎಲ್ಲರಿಗೂಆರೋಗ್ಯ

79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ, ಧ್ವಜಾರೋಹಣ ಕಾರ್ಯಕ್ರಮವನ್ನು ಯಾದಗಿರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದ ...
15/08/2025

79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ, ಧ್ವಜಾರೋಹಣ ಕಾರ್ಯಕ್ರಮವನ್ನು ಯಾದಗಿರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು. ಡಾ: ಮಹೇಶ್ ಬಿರೆದಾರ, ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಯಾದಗಿರಿ ರವರು, ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು, ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ತಾಲೂಕ ಆರೋಗ್ಯ ಅಧಿಕಾರಿಗಳು,ಆರೋಗ್ಯ ಇಲಾಖೆ ಅಧಿಕಾರಿ /ಸಿಬ್ಬಂದಿಗಳು ಉಪಸ್ಥಿತರಿದ್ದರು.

*ಆತ್ಮೀಯ ಗೌರವಾನ್ವಿತ ಸಮಸ್ತ ಅಧಿಕಾರಿ/ ನೌಕರ ಬಂಧುಗಳೇ*.                                  ಈ ಸ್ವಾತಂತ್ರ್ಯ ದಿನದಂದು ನಾವೆಲ್ಲರೂ ಸದಾ ನಮ...
15/08/2025

*ಆತ್ಮೀಯ ಗೌರವಾನ್ವಿತ ಸಮಸ್ತ ಅಧಿಕಾರಿ/ ನೌಕರ ಬಂಧುಗಳೇ*. ಈ ಸ್ವಾತಂತ್ರ್ಯ ದಿನದಂದು ನಾವೆಲ್ಲರೂ ಸದಾ ನಮ್ಮ ರಾಷ್ಟ್ರದ ಘನತೆಯನ್ನು ಎತ್ತಿ ಹಿಡಿಯುವ ಪ್ರತಿಜ್ಞೆ ಹಾಗೂ ನಮ್ಮ ದೇಶವನ್ನು ಹೆಮ್ಮೆ ಪಡುವಂತೆ ಮಾಡೋಣ ಈ ಮಹತ್ವದ ದಿನದಂದು ನಮ್ಮ ವೀರರ ಧೈರ್ಯ, ತ್ಯಾಗಗಳನ್ನು ಸ್ಮರಿಸೋಣ, ಗೌರವಿಸೋಣ. ಜೈಹಿಂದ್... ಜೈ ಭಾರತ್ ಸರ್ವರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. Department of Health and Family Welfare Services Govt of Karnataka Ministry of Health and Family Welfare, Government of India Dinesh Gundu Rao District Administration, Yadgir Sharnabasappa Gowda Darshanapur Yadgiri Zilla Panchayat ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾದಗಿರಿ @

Address

District Health And Family Welfare Office Yadgiri
Yadgir
588201

Website

Alerts

Be the first to know and let us send you an email when ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾದಗಿರಿ posts news and promotions. Your email address will not be used for any other purpose, and you can unsubscribe at any time.

Contact The Practice

Send a message to ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾದಗಿರಿ:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram