Dr Prabugouda Lingadalli

Dr Prabugouda Lingadalli KPCC General Secretary
in-charge Devarahipparagi constituency

ಇಂದು ತುಂಬಗಿ ಗ್ರಾಮದಲ್ಲಿ ನಡೆದ ಯಡಿಯೂರು ಸಿದ್ದಲಿಂಗೇಶ್ವರ ಪಪುರಾಣ ಪ್ರವಚನದ ಮಹಾಮಂಗಲ ಧರ್ಮಸಭೆಯಲ್ಲಿ ನನ್ನ ಸಹೋದರ ಶ್ರೀ ಸಂಗನಗೌಡ ಪಾಟೀಲ್ ಅವ...
03/04/2026

ಇಂದು ತುಂಬಗಿ ಗ್ರಾಮದಲ್ಲಿ ನಡೆದ ಯಡಿಯೂರು ಸಿದ್ದಲಿಂಗೇಶ್ವರ ಪಪುರಾಣ ಪ್ರವಚನದ ಮಹಾಮಂಗಲ ಧರ್ಮಸಭೆಯಲ್ಲಿ ನನ್ನ ಸಹೋದರ ಶ್ರೀ ಸಂಗನಗೌಡ ಪಾಟೀಲ್ ಅವರು ಭಾಗಿಯಾಗಿ ಪರಮಪೂಜ್ಯರ ಆಶೀರ್ವಾದ ಪಡೆದರು

ನಿನ್ನೆ ದಿನ ಸಾತಿಹಾಳ ಗ್ರಾಮದಲ್ಲಿ ನಡೆದ ನಾಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ  ನನ್ನ ಸಹೋದರ ಶ್ರೀ, ಸಂಗನಗೌಡ ಪಾಟೀಲ ಅವರು ಭಾಗಿಯಾಗಿ ಕಾರ್ಯಕ್ರಮ ...
03/04/2026

ನಿನ್ನೆ ದಿನ ಸಾತಿಹಾಳ ಗ್ರಾಮದಲ್ಲಿ ನಡೆದ ನಾಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ನನ್ನ ಸಹೋದರ ಶ್ರೀ, ಸಂಗನಗೌಡ ಪಾಟೀಲ ಅವರು ಭಾಗಿಯಾಗಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಆತ್ಮೀಯ ಗೌರವದ ಸನ್ಮಾನ ಸ್ವೀಕರಿಸಿದರು

ನಿನ್ನೆಯ ದಿನ ಚಟ್ಟರಕಿ ಗ್ರಾಮದಲ್ಲಿ ನಡೆದ ಬಲಭೀಮೇಶ್ವರ್ ಜಾತ್ರಾ ಮಹೋತ್ಸವ ನಿಮಿತ್ಯವಾಗಿ ಪುರಾಣ ಮಹಾ ಮಂಗಲೋತ್ಸವದ ಧರ್ಮಸಭೆ ಕಾರ್ಯಕ್ರಮದಲ್ಲಿ ನ...
02/04/2026

ನಿನ್ನೆಯ ದಿನ ಚಟ್ಟರಕಿ ಗ್ರಾಮದಲ್ಲಿ ನಡೆದ ಬಲಭೀಮೇಶ್ವರ್ ಜಾತ್ರಾ ಮಹೋತ್ಸವ ನಿಮಿತ್ಯವಾಗಿ ಪುರಾಣ ಮಹಾ ಮಂಗಲೋತ್ಸವದ ಧರ್ಮಸಭೆ ಕಾರ್ಯಕ್ರಮದಲ್ಲಿ ನನ್ನ ಅಳಿಯನಾದ ಶ್ರೀ, ಸುನಿಲಗೌಡ ಪಾಟೀಲ ಅವರು ಭಾಗಿಯಾದರು

ನಿನ್ನೆಯ ದಿನ ತುರಕನಗೇರಿ ಗ್ರಾಮದ ಶ್ರೀ ಸಿದ್ದಗಂಗಾ ಕಿರಿಯ ಪ್ರಾಥಮಿಕ ಶಾಲೆಯ 8ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ನನ್ನ ಸಹೋದರ ಶ್ರೀ, ಸಂಗನಗೌಡ ...
02/04/2026

ನಿನ್ನೆಯ ದಿನ ತುರಕನಗೇರಿ ಗ್ರಾಮದ ಶ್ರೀ ಸಿದ್ದಗಂಗಾ ಕಿರಿಯ ಪ್ರಾಥಮಿಕ ಶಾಲೆಯ 8ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ನನ್ನ ಸಹೋದರ ಶ್ರೀ, ಸಂಗನಗೌಡ ಪಾಟೀಲ ಅವರು ಭಾಗಿಯಾದರು

ನಾಡಿನ ಸಮಸ್ತ ಜನತೆಗೆ ಹನುಮಾನ್ ಜಯಂತಿ ಶುಭಾಶಯಗಳುಇಂದು ರಾಮ ಭಕ್ತನಾದ ಆಂಜನೇಯನನ್ನು ಸ್ಮರಿಸಿ ಆತ್ಮಶಕ್ತಿ, ಧೈರ್ಯ ಮತ್ತು ನಿಷ್ಠೆಯನ್ನು ಬಲಪಡಿಸ...
02/04/2026

ನಾಡಿನ ಸಮಸ್ತ ಜನತೆಗೆ ಹನುಮಾನ್ ಜಯಂತಿ ಶುಭಾಶಯಗಳು

ಇಂದು ರಾಮ ಭಕ್ತನಾದ ಆಂಜನೇಯನನ್ನು ಸ್ಮರಿಸಿ ಆತ್ಮಶಕ್ತಿ, ಧೈರ್ಯ ಮತ್ತು ನಿಷ್ಠೆಯನ್ನು ಬಲಪಡಿಸೋಣ.

ಹನುಮದೇವರ ಆಶೀರ್ವಾದದಿಂದ ಆರೋಗ್ಯ, ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ.

ಕಾಯಕ ಯೋಗಿ, ನಡೆದಾಡುವ ದೇವರು, ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ಪರಮಪೂಜ್ಯ ಶ್ರೀ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಜನ್ಮದಿನ ಭಕ್ತಿ ...
01/04/2026

ಕಾಯಕ ಯೋಗಿ, ನಡೆದಾಡುವ ದೇವರು, ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ಪರಮಪೂಜ್ಯ ಶ್ರೀ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಜನ್ಮದಿನ ಭಕ್ತಿ ಪೂರ್ವಕ ನಮನಗಳು.

ನಾಡಿನ ಸಮಸ್ತ ಜನತೆಗೆ ಭಗವಾನ್ ಮಹಾವೀರರ ಜಯಂತಿಯ ಹಾರ್ದಿಕ ಶುಭಾಶಯಗಳುಅಹಿಂಸೆಯ ಮಾರ್ಗವನ್ನು ತೋರಿಸಿ, ಪ್ರತಿ ಜೀವಿಯಲ್ಲೂ ದೈವಿಕತೆಯನ್ನು ಕಂಡು ಕ...
30/03/2026

ನಾಡಿನ ಸಮಸ್ತ ಜನತೆಗೆ ಭಗವಾನ್ ಮಹಾವೀರರ ಜಯಂತಿಯ ಹಾರ್ದಿಕ ಶುಭಾಶಯಗಳು

ಅಹಿಂಸೆಯ ಮಾರ್ಗವನ್ನು ತೋರಿಸಿ, ಪ್ರತಿ ಜೀವಿಯಲ್ಲೂ ದೈವಿಕತೆಯನ್ನು ಕಂಡು ಕರುಣೆಯ ಬದುಕನ್ನು ಅವರು ಸಾರಿದರು.

ತ್ಯಾಗ, ಧೈರ್ಯ ಮತ್ತು ಪರೋಪಕಾರದ ಜೀವಂತ ಪ್ರತಿರೂಪವಾದ ಮಹಾವೀರರ ಜೀವನ ನಮಗೆ ದಾರಿದೀಪ.

ಈ ಪವಿತ್ರ ದಿನದಲ್ಲಿ ಅವರ ಆದರ್ಶಗಳನ್ನು ನೆನೆದು, ನಮ್ಮ ಜೀವನದಲ್ಲೂ ಸಹಾನುಭೂತಿ, ಶಾಂತಿ ಮತ್ತು ಸತ್ಯದ ಮಾರ್ಗವನ್ನು ಅನುಸರಿಸೋಣ.

#ಮಹಾವೀರಜಯಂತಿ

ಇಂದು ಕೊಂಡಗೂಳಿ ಗ್ರಾಮದಲ್ಲಿ ನಡೆದ ಮಕಾನದಾರ ಪರಿವಾರದ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ನವ ದಂಪತಿಗಳಿಗೆ ಶುಭ ಹಾರೈಸಿದೆ
29/03/2026

ಇಂದು ಕೊಂಡಗೂಳಿ ಗ್ರಾಮದಲ್ಲಿ ನಡೆದ ಮಕಾನದಾರ ಪರಿವಾರದ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ನವ ದಂಪತಿಗಳಿಗೆ ಶುಭ ಹಾರೈಸಿದೆ

ನಿನ್ನೆಯ ದಿನ ಕಣಕಾಲ ಗ್ರಾಮದ ದರ್ಗಾದ ಉರುಸಿನ ನಿಮಿತ್ಯವಾಗಿ ನಡೆದ ನಾಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ನನ್ನ ಸಹೋದರ ಶ್ರೀ, ಸಂಗನಗೌಡ ಪಾಟೀಲ ಅವರು...
28/03/2026

ನಿನ್ನೆಯ ದಿನ ಕಣಕಾಲ ಗ್ರಾಮದ ದರ್ಗಾದ ಉರುಸಿನ ನಿಮಿತ್ಯವಾಗಿ ನಡೆದ ನಾಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ನನ್ನ ಸಹೋದರ ಶ್ರೀ, ಸಂಗನಗೌಡ ಪಾಟೀಲ ಅವರು ಭಾಗಿಯಾಗಿ ನಾಟಕ ಉದ್ಘಾಟನೆ ಮಾಡಿ ಗೌರವದ ಸನ್ಮಾನ ಸ್ವೀಕರಿಸಿದರು

ನಾಡಿನ ಸಮಸ್ತ ಜನತೆಗೆ ಶ್ರೀರಾಮ ನವಮಿಯ ಹಾರ್ದಿಕ ಶುಭಾಶಯಗಳು. ಸತ್ಯ, ಧರ್ಮ ಹಾಗೂ ಮರ್ಯಾದಾ ಪುರುಷೋತ್ತಮನಾದ ಪ್ರಭು ಶ್ರೀರಾಮನ ಆದರ್ಶಗಳು ನಮ್ಮೆಲ...
26/03/2026

ನಾಡಿನ ಸಮಸ್ತ ಜನತೆಗೆ ಶ್ರೀರಾಮ ನವಮಿಯ ಹಾರ್ದಿಕ ಶುಭಾಶಯಗಳು. ಸತ್ಯ, ಧರ್ಮ ಹಾಗೂ ಮರ್ಯಾದಾ ಪುರುಷೋತ್ತಮನಾದ ಪ್ರಭು ಶ್ರೀರಾಮನ ಆದರ್ಶಗಳು ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಲಿ.

ಪವಿತ್ರ ರಾಮ ನಾಮ ಸ್ಮರಣೆಯಿಂದ ಸರ್ವರಿಗೂ ಸುಖ, ಶಾಂತಿ, ಸಮೃದ್ಧಿ ಮತ್ತು ಉತ್ತಮ ಆರೋಗ್ಯ ಭಾಗ್ಯ ಲಭಿಸಲಿ ಎಂದು ಹಾರೈಸುತ್ತೇವೆ‌.

#ರಾಮನವಮಿ |

ಇಂದು ಬಿ ಬಿ ಇಂಗಳಗಿ ಗ್ರಾಮದ ಯಶಸ್ವಿ ಸೈನಿಕ್ ಶಾಲೆಯ ವಾರ್ಷಿಕೋತ್ಸವ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ  ಬೀಳ್ಕೊಡುವ ಸಮಾರಂಭದಲ್ಲಿ ಭಾಗಿಯಾ...
23/03/2026

ಇಂದು ಬಿ ಬಿ ಇಂಗಳಗಿ ಗ್ರಾಮದ ಯಶಸ್ವಿ ಸೈನಿಕ್ ಶಾಲೆಯ ವಾರ್ಷಿಕೋತ್ಸವ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಭಾಗಿಯಾಗಿ ಕಾರ್ಯಕ್ರಮ ಉದ್ಘಾಟನೆ ಮಾಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದೆ

ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿ ಕನ್ನಡದ ಪ್ರಥಮ ರಾಷ್ಟ್ರಕವಿ ಎಂಬ ಪ್ರಶಸ್ತಿಗೆ ಪಾತ್ರರಾದ ಎಂ. ಗೋವಿಂದ ಪೈ ಅವರ ಜನ್ಮದಿನದ ಸ್ಮರಣೆ...
23/03/2026

ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿ ಕನ್ನಡದ ಪ್ರಥಮ ರಾಷ್ಟ್ರಕವಿ ಎಂಬ ಪ್ರಶಸ್ತಿಗೆ ಪಾತ್ರರಾದ ಎಂ. ಗೋವಿಂದ ಪೈ ಅವರ ಜನ್ಮದಿನದ ಸ್ಮರಣೆಗಳು.

Address

Bijapur
586101

Opening Hours

8am - 5pm

Alerts

Be the first to know and let us send you an email when Dr Prabugouda Lingadalli posts news and promotions. Your email address will not be used for any other purpose, and you can unsubscribe at any time.

Contact The Practice

Send a message to Dr Prabugouda Lingadalli:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram

Category