Dr Prabugouda Lingadalli

Dr Prabugouda Lingadalli KPCC General Secretary
in-charge Devarahipparagi constituency

05/01/2026

ಇಂದು ಜಾಲವಾದ ಗ್ರಾಮದಲ್ಲಿ ನಡೆದ ಶ್ರೀ, ಮುರಘೇ0ದ್ರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಪುರಾಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದೆ

ಇಂದು ಜಾಲವಾದ ಗ್ರಾಮದಲ್ಲಿ ನಡೆದ ಶ್ರೀ, ಮುರಘೇ0ದ್ರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಪುರಾಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪರಮ ಪೂಜ್ಯರ ಆಶೀರ್ವಾದ ...
05/01/2026

ಇಂದು ಜಾಲವಾದ ಗ್ರಾಮದಲ್ಲಿ ನಡೆದ ಶ್ರೀ, ಮುರಘೇ0ದ್ರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಪುರಾಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪರಮ ಪೂಜ್ಯರ ಆಶೀರ್ವಾದ ಪಡೆದು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದೆ

ಇಂದು ಸಿಂದಗಿ ಪಟ್ಟಣದ ಗುಂದಗಿ ಪಂಕ್ಷನ್ ಹಾಲ್ ನಲ್ಲಿ ನಡೆದ ಕೋರವಾರ ಗ್ರಾಮದ ವಡಗೇರಿ ಪರಿವಾರದ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ನವ ದಂಪತಿಗಳ ದಾಂ...
05/01/2026

ಇಂದು ಸಿಂದಗಿ ಪಟ್ಟಣದ ಗುಂದಗಿ ಪಂಕ್ಷನ್ ಹಾಲ್ ನಲ್ಲಿ ನಡೆದ ಕೋರವಾರ ಗ್ರಾಮದ ವಡಗೇರಿ ಪರಿವಾರದ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ನವ ದಂಪತಿಗಳ ದಾಂಪತ್ಯ ಜೀವನಕ್ಕೆ ಶುಭ ಕೋರಿದೆ

ಇಂದು ತಾಳಿಕೋಟಿ ಪಟ್ಟಣದಲ್ಲಿ ನಡೆದ ಅಯ್ಯಪ್ಪ ಸ್ವಾಮಿ ಮಹಾಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪರಮ ಪೂಜ್ಯರ ಆಶೀರ್ವಾದಕ್ಕೆ ಪಾತ್ರನಾದೆ
04/01/2026

ಇಂದು ತಾಳಿಕೋಟಿ ಪಟ್ಟಣದಲ್ಲಿ ನಡೆದ ಅಯ್ಯಪ್ಪ ಸ್ವಾಮಿ ಮಹಾಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪರಮ ಪೂಜ್ಯರ ಆಶೀರ್ವಾದಕ್ಕೆ ಪಾತ್ರನಾದೆ

ಇಂದು ತಾಳಿಕೋಟಿ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ನಡೆದ ನೀಲಗಗಾಂಬಿಕಾ ಜಾತ್ರಾ ಮಹೋತ್ಸವ ನಿಮಿತ್ಯವಾಗಿ ಜಿಲ್ಲಾ ಮಟ್ಟದ ಜಾನಪದ ಉತ್ಸವ ಕಾರ್ಯಕ್ರಮದ...
04/01/2026

ಇಂದು ತಾಳಿಕೋಟಿ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ನಡೆದ ನೀಲಗಗಾಂಬಿಕಾ ಜಾತ್ರಾ ಮಹೋತ್ಸವ ನಿಮಿತ್ಯವಾಗಿ ಜಿಲ್ಲಾ ಮಟ್ಟದ ಜಾನಪದ ಉತ್ಸವ ಕಾರ್ಯಕ್ರಮದದಲ್ಲಿ ಭಾಗಿಯಾಗಿದೆ

ಆತ್ಮೀಯರು ಹಿರಿಯರು  ಜನಪ್ರಿಯ ಮಾಜಿ ಶಾಸಕರು 2024ರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು, ನನ್ನ ಮಾರ್ಗದರ್ಶಕರಾದ  ಶ್ರೀ ರಾಜು ಆ...
04/01/2026

ಆತ್ಮೀಯರು ಹಿರಿಯರು ಜನಪ್ರಿಯ ಮಾಜಿ ಶಾಸಕರು
2024ರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು, ನನ್ನ ಮಾರ್ಗದರ್ಶಕರಾದ ಶ್ರೀ ರಾಜು ಆಲಗೂರ ಅವರಿಗೆ ಜನ್ಮದಿನದ ಶುಭಾಶಯಗಳು. ಭಗವಂತ ಅವರಿಗೆ ಜನಸೇವೆ ಮಾಡಲು ಇನ್ನಷ್ಟು ಶಕ್ತಿ ತುಂಬಲಿ ಎಂದು ಪ್ರಾರ್ಥಿಸುತ್ತೇನೆ

ಕಲಕೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮಹಾತ್ಮ ಗಾಂಧೀಜಿ ಮಾರುಕಟ್ಟೆ ಮಳಿಗೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ನನ್ನ ಪರವಾಗಿ ನನ್ನ ಸಹೋ...
02/01/2026

ಕಲಕೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮಹಾತ್ಮ ಗಾಂಧೀಜಿ ಮಾರುಕಟ್ಟೆ ಮಳಿಗೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ನನ್ನ ಪರವಾಗಿ ನನ್ನ ಸಹೋದರ ಶ್ರೀ, ಸಂಗನಗೌಡ ಪಾಟೀಲ ಭಾಗವಹಿಸಿದರು

ಈ ಸಂದರ್ಭದಲ್ಲಿ ಪರಮ ಪೂಜ್ಯರುಗಳು, ರಾಜಕೀಯ ಗಣ್ಯ ಮಾನ್ಯರು, ಕಲಕೇರಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಮುಖಂಡರು, ಸೇರಿದಂತೆ, ಸ್ಥಳೀಯರು ಉಪಸ್ಥಿತರಿದ್ದರು.

ನಡೆದಾಡುವ ದೇವರು ಎಂದೇ ಪ್ರಸಿದ್ಧರಾದ ಶ್ರೇಷ್ಠ ದಾರ್ಶನಿಕರಾದ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮ...
02/01/2026

ನಡೆದಾಡುವ ದೇವರು ಎಂದೇ ಪ್ರಸಿದ್ಧರಾದ ಶ್ರೇಷ್ಠ ದಾರ್ಶನಿಕರಾದ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು.

✨ ಹೊಸ ವರ್ಷದ ಶುಭಾಶಯಗಳು ✨ಹೊಸ ವರ್ಷವುನಾಡಿನ ಸಮಸ್ತ ಜನತೆಗೆಹೊಸ ಆಶಯ, ಹೊಸ ಶಕ್ತಿ ಹಾಗೂ ಹೊಸ ಸಾಧನೆಯ ವರ್ಷವಾಗಲಿ.ನಿಮ್ಮ ಬದುಕಿನಲ್ಲಿ ಶಾಂತಿ, ...
31/12/2025

✨ ಹೊಸ ವರ್ಷದ ಶುಭಾಶಯಗಳು ✨

ಹೊಸ ವರ್ಷವು
ನಾಡಿನ ಸಮಸ್ತ ಜನತೆಗೆ
ಹೊಸ ಆಶಯ, ಹೊಸ ಶಕ್ತಿ ಹಾಗೂ ಹೊಸ ಸಾಧನೆಯ ವರ್ಷವಾಗಲಿ.

ನಿಮ್ಮ ಬದುಕಿನಲ್ಲಿ ಶಾಂತಿ, ಸಮೃದ್ಧಿ, ಆರೋಗ್ಯ ಮತ್ತು ಯಶಸ್ಸು ಸದಾ ನೆಲೆಸಿರಲಿ.
ನಾಡಿನ ಅಭಿವೃದ್ಧಿ, ಜನರ ಕಲ್ಯಾಣ ಮತ್ತು ಸಮಾನತೆಯ ಸಂಕಲ್ಪ ಇನ್ನಷ್ಟು ಬಲಪಡಿಸಲಿ ಎಂಬುದು ನನ್ನ ಹಾರೈಕೆ.

ತಮಗೆ ಹಾಗೂ ತಮ್ಮ ಕುಟುಂಬಕ್ಕೆ
ಹೊಸ ವರ್ಷದ ಹೃದಯಪೂರ್ವಕ ಶುಭಾಶಯಗಳು 🌸


#ಹೊಸವರ್ಷ

ಇಂದಿನ ಪತ್ರಿಕಾ ಪ್ರಕಟಣೆಗಳು
29/12/2025

ಇಂದಿನ ಪತ್ರಿಕಾ ಪ್ರಕಟಣೆಗಳು

ನಿನ್ನೆಯ ದಿನ ಕಣಕಾಲ ಗ್ರಾಮದಲ್ಲಿ ನಡೆದ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಹಾಗೂ ಅಗ್ನಿ ಪೂಜೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮ ಉದ್ದೇಶ...
29/12/2025

ನಿನ್ನೆಯ ದಿನ ಕಣಕಾಲ ಗ್ರಾಮದಲ್ಲಿ ನಡೆದ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಹಾಗೂ ಅಗ್ನಿ ಪೂಜೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದೆ ಗೌರವದ ಸನ್ಮಾನ ಸ್ವೀಕರಿಸಿದೆ

ನಿನ್ನೆಯ ದಿನ ಕಲಕೇರಿ ಗ್ರಾಮದ ನಡೆದ ಹೊಸ ವರ್ಷದ ಪ್ರಯುಕ್ತ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಘಾಟನೆ ಸಮಾರಂಭದಲ್ಲಿ ನನ್ನ ಪರ...
29/12/2025

ನಿನ್ನೆಯ ದಿನ ಕಲಕೇರಿ ಗ್ರಾಮದ ನಡೆದ ಹೊಸ ವರ್ಷದ ಪ್ರಯುಕ್ತ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಘಾಟನೆ ಸಮಾರಂಭದಲ್ಲಿ ನನ್ನ ಪರವಾಗಿ ನನ್ನ ಸಹೋದರ ಶ್ರೀ, ಸಂಗನಗೌಡ ಪಾಟೀಲ ಅವರು ಭಾಗಿಯಾಗಿ ಪಂದ್ಯಾವಳಿಯನ್ನು ಚಾಲನೆ ನೀಡಿದರು

Address

Bijapur
586101

Opening Hours

8am - 5pm

Alerts

Be the first to know and let us send you an email when Dr Prabugouda Lingadalli posts news and promotions. Your email address will not be used for any other purpose, and you can unsubscribe at any time.

Contact The Practice

Send a message to Dr Prabugouda Lingadalli:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram

Category