Dr. Amaresh Patil

Dr. Amaresh Patil ಮಕ್ಕಳ ತಜ್ಞರು ಮತ್ತು ಅಧ್ಯಕ್ಷರು ಐ.ಎ.ಪಿ ವಿಜಯನಗರ ಶಾಖೆ, ಗಂಗಾವತಿ. Pediatrician & President IAP Vijayanagara Branch, Gangavati.

Ability to work and interact effectively with multidisciplinary team

ಮಾಜಿ ರಾಷ್ಟ್ರಪತಿಗಳು ಭಾರತ ರತ್ನ ಪ್ರಶಸ್ತಿ ಪುರಸ್ಕೃತರು ಹಾಗೂ ಭಾರತದ ಮಿಸೈಲ್ ಮ್ಯಾನ್ ಎಂದು ಪ್ರಸಿದ್ದರಾದ ಶ್ರೇಷ್ಠ ವಿಜ್ಞಾನಿಗಳಾದ ದಿ. ಡಾ. ...
15/10/2025

ಮಾಜಿ ರಾಷ್ಟ್ರಪತಿಗಳು ಭಾರತ ರತ್ನ ಪ್ರಶಸ್ತಿ ಪುರಸ್ಕೃತರು ಹಾಗೂ ಭಾರತದ ಮಿಸೈಲ್ ಮ್ಯಾನ್ ಎಂದು ಪ್ರಸಿದ್ದರಾದ ಶ್ರೇಷ್ಠ ವಿಜ್ಞಾನಿಗಳಾದ ದಿ. ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜಯಂತಿಯ ದಿನದಂದು ನನ್ನ ಶತಶತ ನಮನಗಳು.

🚀

ಅಳಿವುದು ಕಾಯ ಉಳಿಯುವುದು ಕಾರ್ಯ ವಾಣಿಯಂತೆನಮ್ಮ ಜಂಗಮರ ಕಲ್ಗುಡಿ ಗ್ರಾಮದ ಸ್ನೇಹಜೀವಿ ನಡೆದಾಡುವ ರಕ್ತವೃಕ್ಷ. ರಕ್ತಸಂಜೀವಿನಿ ಎಂದೇ ಹೆಸರು ಮಾಡಿ...
09/10/2025

ಅಳಿವುದು ಕಾಯ ಉಳಿಯುವುದು ಕಾರ್ಯ ವಾಣಿಯಂತೆ

ನಮ್ಮ ಜಂಗಮರ ಕಲ್ಗುಡಿ ಗ್ರಾಮದ ಸ್ನೇಹಜೀವಿ ನಡೆದಾಡುವ ರಕ್ತವೃಕ್ಷ. ರಕ್ತಸಂಜೀವಿನಿ ಎಂದೇ ಹೆಸರು ಮಾಡಿರುವ ಶ್ರೀ ರುದ್ರಮುನಿ ಸ್ವಾಮಿ ಅವರಿಗೆ

ನ್ಯಾಷನಲ್ ಎಜುಕೇಟರ್ಸ್ ಕ್ಲಬ್ - ಚೇತನ ಪ್ರತಿಷ್ಠಾನ ಇವರ ಸಹಯೋಗದಲ್ಲಿ ನೀಡುವ "ಕರ್ನಾಟಕ ಅಚಿವರ್ಸ್ ಅವಾರ್ಡ್ 2025" ಎನ್ನುವ ಪ್ರಶಸ್ತಿಯನ್ನು ನಮ್ಮ ಭತ್ತದ ನಾಡಿನ ಅಯ್ಯಪ್ಪ ಸ್ವಾಮಿಯ ಪರಮ ಭಕ್ತ ಹಾಗೂ ಸಮಾಜ ಸೇವಕ ನಡೆದಾಡುವ ರಕ್ತ ಸಂಜೀವಿನಿ ಶ್ರೀ ರುದ್ರಮುನಿ ಸ್ವಾಮಿ ಜಂಗಮರ ಕಲ್ಗುಡಿ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌವಿಡಿದ್ದು ತುಂಬಾ ಶ್ಲಾಘನೀಯ ವಿಚಾರ,

ನಿಸ್ವಾರ್ಥ ಸೇವೆ
ಅವಿರತ ಶ್ರಮ ಇಂತಹ ಗೌರವಕ್ಕೆ ಕಾರಣ

ದೇವರು ಒಳ್ಳೇದು ಮಾಡಲಿ ರುದ್ರಮುನಿ ಸ್ವಾಮಿ,
ತಮ್ಮಿಂದ ಸಮಾಜಕ್ಕೆ ತಮ್ಮಿಂದ ಇನ್ನೂ ಹೆಚ್ಚಿನ ಸೇವೆ ಮಾಡುವ ಶಕ್ತಿ ಭಗವಂತ ನೀಡಲಿ ಎಂದು ಆರೈಸುತ್ತೇವೆ.

ರಾಮಾಯಣ ಮಹಾಕಾವ್ಯವನ್ನ ರಚಿಸಿದ ಗುರುಗಳಾದ ಮಹರ್ಷಿ ವಾಲ್ಮೀಕಿ ಅವರ ಜಯಂತಿಯ ದಿನದಂದು ನನ್ನ ಭಕ್ತಿಪೂರ್ವಕ ನಮನಗಳು.' ವಂದೇ ವಾಲ್ಮೀಕಿ ಕೋಕಿಲಂ ' ...
07/10/2025

ರಾಮಾಯಣ ಮಹಾಕಾವ್ಯವನ್ನ ರಚಿಸಿದ ಗುರುಗಳಾದ ಮಹರ್ಷಿ ವಾಲ್ಮೀಕಿ ಅವರ ಜಯಂತಿಯ ದಿನದಂದು ನನ್ನ ಭಕ್ತಿಪೂರ್ವಕ ನಮನಗಳು.

' ವಂದೇ ವಾಲ್ಮೀಕಿ ಕೋಕಿಲಂ '

ಇಂದು ಸಮುದಾಯ ಆರೋಗ್ಯ ಕೇಂದ್ರ ಹಾಗೂ ಗ್ರಾಮ ಪಂಚಾಯತಿ ಶ್ರೀರಾಮ ನಗರ ಮತ್ತು ಸ್ನೇಹ ರುತು ಪವನ ಟ್ರಸ್ಟ್ ವತಿಯಿಂದ ಗೋಪಿ ಚಾರಿಟೇಬಲ್ ರಕ್ತ ಕೇಂದ್ರ...
05/10/2025

ಇಂದು ಸಮುದಾಯ ಆರೋಗ್ಯ ಕೇಂದ್ರ ಹಾಗೂ ಗ್ರಾಮ ಪಂಚಾಯತಿ ಶ್ರೀರಾಮ ನಗರ ಮತ್ತು ಸ್ನೇಹ ರುತು ಪವನ ಟ್ರಸ್ಟ್ ವತಿಯಿಂದ ಗೋಪಿ ಚಾರಿಟೇಬಲ್ ರಕ್ತ ಕೇಂದ್ರ ಹಾಗೂ ಸಾಯಿರಾಮ ಕಣ್ಣಿನ ಆಸ್ಪತ್ರೆ ಸಂಯುಕ್ತಾಶ್ರಯಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರ ಹಾಗೂ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ

ರಕ್ತದಾನ ಮಹಾದಾನ ರಕ್ತದಾನ ಮಾಡುವು ಮೂಲಕ ಅವಶ್ಯಕತೆ ಇರುವವರ ಜೀವ ಉಳಿಸಲು ಕಾರಣರಾಗುತ್ತ ನಮ್ಮ‌ ಆರೋಗ್ಯವನ್ನು ಉತ್ತಮವಾಗಿಸಿಕೊಳ್ಳಬಹುದು ಎಂದು ಮಾತನಾಡುವ ಮೂಲಕ ಯುವಕರಲ್ಲಿ ರಕ್ತದಾನದ ಮಹತ್ವವನ್ನ ತಿಳಿಸಿ ಅವರ ಸನ್ಮಾನವನ್ನ ಸ್ವೀಕರಿಸಲಾಯಿತು.

ಈ ಸಮಯದಲ್ಲಿ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ಗುರುಹಿರಿಯರು ಹಾಗೂ ರಕ್ತದಾನ ಮಾಡುವ ಯುವಕರು ಉಪಸ್ಥಿತರಿದ್ದರು.

|

❣️

03/10/2025

ಎಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ, ಅಚಲವಾಗಿ ಒಗ್ಗಟ್ಟಿನಿಂದ ನಿಲ್ಲುತ್ತದೆ ಸಂಘ !

#ಸಂಘಶತಾಬ್ದಿ

ದಸರಾ ಅಂಗವಾಗಿ ಆನೆಗೊಂದಿ ಗ್ರಾಮದ ವಾಲಿಕಿಲ್ಲಾ ದುರ್ಗಾಪರಮೇಶ್ವರಿಯ ನವರಾತ್ರಿಯ ಪಲ್ಲಕ್ಕಿ ಉತ್ಸವ ಹಾಗೂ ದಸರಾ ದರ್ಬಾರ ಜಂಬೂ ಸವಾರಿಯಲ್ಲಿ ಗುರುಹ...
03/10/2025

ದಸರಾ ಅಂಗವಾಗಿ ಆನೆಗೊಂದಿ ಗ್ರಾಮದ ವಾಲಿಕಿಲ್ಲಾ ದುರ್ಗಾಪರಮೇಶ್ವರಿಯ ನವರಾತ್ರಿಯ ಪಲ್ಲಕ್ಕಿ ಉತ್ಸವ ಹಾಗೂ ದಸರಾ ದರ್ಬಾರ ಜಂಬೂ ಸವಾರಿಯಲ್ಲಿ ಗುರುಹಿರಿಯರೊಂದಿಗೆ ಭಾಗವಹಿಸಿ ಜಗನ್ಮಾತೆಯ ದರುಶನ ಪಡೆದುಕೊಂಡು ದೇವಿಯ ಕೃಪೆಗೆ ಪಾತ್ರನಾದೆ.

ನಂತರ ಗುರುಗಳಾದ ಶ್ರೀ ಬ್ರಹ್ಮಾನಂದ ಸ್ವಾಮಿಗಳ ಆಶಿರ್ವಾದ ಪಡೆದುಕೊಂಡು ಪುನೀತನಾದೆ, ತಾಯಿ ಚಾಮುಂಡೇಶ್ವರಿಯೂ ಎಲ್ಲರಿಗೂ ಸಕಲ ಸೌಭಾಗ್ಯಗಳನ್ನ ಕರುಣಿಸಲಿ ಬನ್ನಿ ತೆಗೆದುಕೊಂಡು ಬಾಳು ಬಂಗಾರವಾಗಲಿ ಶುಭವಾಗಲಿ.

Dr. Amaresh Patil Fans Group Amar Hospital Gangavati

ದಸರಾ ಹಬ್ಬದ ಅಂಗವಾಗಿ ಹೆರೂರು ಹಾಗೂ ಅರಳಹಳ್ಳಿ ಗ್ರಾಮದಲ್ಲಿ ಜರುಗಿದ ಜಗನ್ಮಾತೆಯ ಶರಣ್ ನವರಾತ್ರಿ ಉತ್ಸವದಲ್ಲಿ ಗುರುಹಿರಿಯರೊಂದಿಗೆ ಭಾಗವಹಿಸಿ ದ...
02/10/2025

ದಸರಾ ಹಬ್ಬದ ಅಂಗವಾಗಿ ಹೆರೂರು ಹಾಗೂ ಅರಳಹಳ್ಳಿ ಗ್ರಾಮದಲ್ಲಿ ಜರುಗಿದ ಜಗನ್ಮಾತೆಯ ಶರಣ್ ನವರಾತ್ರಿ ಉತ್ಸವದಲ್ಲಿ ಗುರುಹಿರಿಯರೊಂದಿಗೆ ಭಾಗವಹಿಸಿ ದೇವಿಯ ದರುಶನ ಪಡೆದುಕೊಂಡು ಜಗನ್ಮಾತೆಯ ಕೃಪೆಗೆ ಪಾತ್ರನಾದೆ.

ಈ ಸಮಯದಲ್ಲಿ ಸುಳೆಕಲ್ ಶ್ರೀ ಬೃಹ್ಮನಠದ ಶ್ರೀಗಳಾದ ಭುವನೇಶ್ವರಯ್ಯ ತಾತನವರಿಂದ ಸನ್ಮಾನವನ್ನ ಸ್ವೀಕರಿಸಿ ಅವರ ಆಶಿರ್ವಾದ ಪಡೆದುಕೊಂಡು ಪುನೀತನಾದೆ.



ಅಹಿಂಸೆ ಹಾಗೂ ಸತ್ಯಾಗ್ರಹಗಳ ಮೂಲಕ ಬ್ರಿಟಿಷರ ಮಣಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜಯಂತಿಯ ದಿನದಂದು ಶತಶತ ನಮನಗಳು.
02/10/2025

ಅಹಿಂಸೆ ಹಾಗೂ ಸತ್ಯಾಗ್ರಹಗಳ ಮೂಲಕ ಬ್ರಿಟಿಷರ ಮಣಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜಯಂತಿಯ ದಿನದಂದು ಶತಶತ ನಮನಗಳು.

ಸಮಸ್ತ ನಾಡಿನ ಜನತೆಗೆ ವಿಜಯದಶಮಿ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.
02/10/2025

ಸಮಸ್ತ ನಾಡಿನ ಜನತೆಗೆ ವಿಜಯದಶಮಿ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.

ಸಮಸ್ತ ನಾಡಿನ‌ ಜನತೆಗೆ ಆಯುಧ ಪೂಜೆಯ ಶುಭಾಶಯಗಳು. ತಾಯಿ ಜಗನ್ಮತೆಯೂ ನಿಮ್ಮೆಲ್ಲರಿಗೂ ಸಕಲ ಸನ್ಮಂಗಲವನ್ನುಂಟು ಮಾಡಲಿ ಎಲ್ಲರಿಗೂ ಶುಭವಾಗಲಿ.     ...
01/10/2025

ಸಮಸ್ತ ನಾಡಿನ‌ ಜನತೆಗೆ ಆಯುಧ ಪೂಜೆಯ ಶುಭಾಶಯಗಳು. ತಾಯಿ ಜಗನ್ಮತೆಯೂ ನಿಮ್ಮೆಲ್ಲರಿಗೂ ಸಕಲ ಸನ್ಮಂಗಲವನ್ನುಂಟು ಮಾಡಲಿ ಎಲ್ಲರಿಗೂ ಶುಭವಾಗಲಿ.

❤️

30/09/2025

ನಗರದ ಸಂಕಲ್ಪ ಪಿ.ಯು ಕಾಲೇಜು ಪ್ರಥಮ ಹಾಗೂ ದ್ವೀತೀಯ ದರ್ಜೆ ವಿದ್ಯಾರ್ಥಿನಿಯರಿಗೆ ರಾಷ್ಟ್ರೀಯ ಸೇವಾ ಯೋಜನೆಯ ಅಡಿಯಲ್ಲಿ ಆಯೋಜಿಸಿದ್ದ ಸ್ವಸ್ಥ ನಾರಿ ಸಶಕ್ತ ಪರಿವಾರ ಕಾರ್ಯಕ್ರಮದ ಕುರಿತು ಉಪನ್ಯಾಸ ನೀಡಿದ ಕ್ಷಣಗಳು....



Address

Gangavati
583227

Opening Hours

Monday 10am - 9pm
Tuesday 10am - 9pm
Wednesday 10am - 9pm
Thursday 10am - 9pm
Friday 10am - 9pm
Saturday 10am - 5pm
Sunday 10am - 1pm

Telephone

+919686341767

Alerts

Be the first to know and let us send you an email when Dr. Amaresh Patil posts news and promotions. Your email address will not be used for any other purpose, and you can unsubscribe at any time.

Contact The Practice

Send a message to Dr. Amaresh Patil:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram