Dr. Amaresh Patil

Dr. Amaresh Patil ಮಕ್ಕಳ ತಜ್ಞರು ಹಾಗೂ ಕಾರ್ಯಕಾರಿಣಿ ಸದಸ್ಯರು, ಐಎಪಿ ಕರ್ನಾಟಕ – ಗಂಗಾವತಿ
Pediatrician & Executive Committee Member, IAP Karnataka – Gangavati.

Ability to work and interact effectively with multidisciplinary team

ವಚನ ಸಾಹಿತ್ಯಗಳ ಮೂಲಕ ಸಮಾಜದ ಅನುಕೂಲಗಳನ್ನು ತಿದ್ದಿದ ವಚನಕಾರರಾದ ಶ್ರೀ ಮಡಿವಾಳ ಮಾಚಿದೇವ ಅವರ ಜಯಂತಿಯ ದಿನದಂದು ನನ್ನ ಶತ ಶತ ನಮನಗಳು.
01/02/2026

ವಚನ ಸಾಹಿತ್ಯಗಳ ಮೂಲಕ ಸಮಾಜದ ಅನುಕೂಲಗಳನ್ನು ತಿದ್ದಿದ ವಚನಕಾರರಾದ ಶ್ರೀ ಮಡಿವಾಳ ಮಾಚಿದೇವ ಅವರ ಜಯಂತಿಯ ದಿನದಂದು ನನ್ನ ಶತ ಶತ ನಮನಗಳು.

ಹಿರಿಯರು, ಹಿತೈಷಿಗಳು, ಮಾರ್ಗದರ್ಶಕರು ಹಾಗೂ ಹಿಂದೂ ಮುಖಂಡರುಗಳಾದ ಶ್ರೀ ಸಂತೋಷ್ ಕೆಲೋಜಿ ಅವರಿಗೆ ಹಾಗೂ ಅಯ್ಯನಗೌಡ ಹೇರೂರು ಅವರಿಗೆ ಜನುಮ ದಿನದ ...
30/01/2026

ಹಿರಿಯರು, ಹಿತೈಷಿಗಳು, ಮಾರ್ಗದರ್ಶಕರು ಹಾಗೂ ಹಿಂದೂ ಮುಖಂಡರುಗಳಾದ ಶ್ರೀ ಸಂತೋಷ್ ಕೆಲೋಜಿ ಅವರಿಗೆ ಹಾಗೂ ಅಯ್ಯನಗೌಡ ಹೇರೂರು ಅವರಿಗೆ ಜನುಮ ದಿನದ ಶುಭಾಶಯಗಳು.

ಶಾಂತಿಯ ಮಾರ್ಗವೇ ಶಕ್ತಿಯ ಮಾರ್ಗ,  ಅಹಿಂಸೆಯೇ ಶಾಶ್ವತ ಪರಿಹಾರ ಈ ಸಂದೇಶವನ್ನು ಜಗತ್ತಿಗೆ ನೀಡಿದ ಮಹಾತ್ಮಾ ಗಾಂಧೀಜಿ ಅವರ ಪುಣ್ಯ ತಿಥಿಯಂದು ಅವರ ...
30/01/2026

ಶಾಂತಿಯ ಮಾರ್ಗವೇ ಶಕ್ತಿಯ ಮಾರ್ಗ, ಅಹಿಂಸೆಯೇ ಶಾಶ್ವತ ಪರಿಹಾರ ಈ ಸಂದೇಶವನ್ನು ಜಗತ್ತಿಗೆ ನೀಡಿದ ಮಹಾತ್ಮಾ ಗಾಂಧೀಜಿ ಅವರ ಪುಣ್ಯ ತಿಥಿಯಂದು ಅವರ ಆದರ್ಶಗಳನ್ನು ಅನುಸರಿಸೋಣ 🇮🇳

ನಮ್ಮ ಚಿಕ್ಕಪ್ಪನವರಾದ ಶ್ರೀ ಚಂದ್ರಶೇಖರಗೌಡ ಎ ಪಾಟೀಲ್‌ ಕನ್ನಾಳ ಅವರು ನಿನ್ನೆ ದಿನಾಂಕ 28.01.2026 ರ ಬುಧವಾರ ದಂದು ನಮ್ಮೆಲ್ಲರನ್ನ ಅಗಲಿದ್ದು ...
29/01/2026

ನಮ್ಮ ಚಿಕ್ಕಪ್ಪನವರಾದ ಶ್ರೀ ಚಂದ್ರಶೇಖರಗೌಡ ಎ ಪಾಟೀಲ್‌ ಕನ್ನಾಳ ಅವರು ನಿನ್ನೆ ದಿನಾಂಕ 28.01.2026 ರ ಬುಧವಾರ ದಂದು ನಮ್ಮೆಲ್ಲರನ್ನ ಅಗಲಿದ್ದು ಮೃತರ ಅಂತ್ಯಕ್ರಿಯೆಯನ್ನ ಇಂದು ದಿನಾಂಕ 29.01.2026 ರ ಗುರುವಾರ ದಂದು ಮಧ್ಯಾಹ್ನ 3 ಗಂಟೆಗೆ ಸ್ವ ಗ್ರಾಮ ಕನ್ನಾಳದಲ್ಲಿ ನೇರವೇರಿಸಲಾಗುವುದು ಓಂ ಶಾಂತಿ...💐😭

ಹೋಗಿ ಬನ್ನಿ‌ ಚಿಕ್ಕಪ್ಪ.......😭

❤️


27/01/2026

ನಿನ್ನೆ ನಗರದಲ್ಲಿ ಹಿಂದೂ ಸಮ್ಮೇಳನ ಸಮಿತಿ ಪಶ್ಚಿಮ ಭಾಗದ ವತಿಯಿಂದ ಶ್ರೀ ಬಸಲಿಂಗಪ್ಪ ವೀರಶೆಟ್ಟಿ ಶಾಲಾ ಆವರಣದಲ್ಲಿ

ಹಿಂದೂ, ನಾವೆಲ್ಲಾ ಒಂದು, ನಾವೆಲ್ಲಾ ಬಂಧು ಎನ್ನುವ ಭಾವನೆಯನ್ನು ಜಾಗೃತಗೊಳಿಸುವ ದೃಷ್ಠಿಯಿಂದ ಹಿಂದೂ ಸಮ್ಮೇಳನವನ್ನ ಆಯೋಜಿಸಲಾಗಿತ್ತು.

ಶೋಭಾ ಯಾತ್ರೆಯೂ ಸಾಯಂಕಾಲ 4:00 ಕ್ಕೆ ಈಶ್ವರ ದೇವಸ್ಥಾನ ದಿಂದ ಶಾಲಾ ಆವರಣದ ವರೆಗೆ ಜರಗಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನ
ಶ್ರೀ ಶ್ರೀ ಶ್ರೀ 108 ಷ.ಬ್ರ. ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಬೊಳೋಡಿ ಬಸವೇಶ್ವರ ಬ್ರಹನ್ಮಠ ಹೆಬ್ಬಾಳ ಅವರು ವಹಿಸಿದ್ದರು
ಸಮ್ಮೇಳನದ ಮುಖ್ಯ ಭಾಷಣಕಾರರಾಗಿ ಬಳ್ಳಾರಿಯ ಶ್ರೀ ದಯಾನಂದ ಜಿ ಆಗಮಿದ್ದರು

ಹಿಂದೂ ಸಮ್ಮೆಳನದ ಪಶ್ಚಿಮ ಭಾಗದ ಅಧ್ಯಕ್ಷರಾದ ಶ್ರೀಮತಿ ಕಾಂಚನಾ ರಾಯ್ಕರ್, ಅಧ್ಯಕ್ಷತೆಯಲ್ಲಿ, ಮಾಜಿ ಶಾಸಕರು , ಸಂಸದರು, ನಗರದ ಗುರು-ಹಿರುಯರು, ಹಿತೈಷಿಗಳು, ವಾಣಿಜ್ಯೋದ್ಯಮಿಗಳು, ತಾಯಂದಿರು, ಮಕ್ಕಳು ಹಾಗೂ ಹಿಂದೂ ಬಾಂಧವರು ಭಾಗವಹಿಸುವ ಮೂಲಕ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು.

Rashtriya Swayamsevak Sangh (RSS)

commentforcommentback trendingréels followfollowfollow insights festivalvibes RSS100Years gangavathi

ತ್ಯಾಗ, ಹೋರಾಟ ಮತ್ತು ಕನಸುಗಳ ಫಲವೇ ನಮ್ಮ ಗಣರಾಜ್ಯನವ ಭಾರತದ ಈ 77ನೇ ಗಣರಾಜ್ಯೋತ್ಸವದ ದಿನದಂದುದೇಶಕ್ಕಾಗಿ ಉತ್ತಮ ನಾಗರಿಕರಾಗುವ ಸಂಕಲ್ಪ ಮಾಡೋಣ...
26/01/2026

ತ್ಯಾಗ, ಹೋರಾಟ ಮತ್ತು ಕನಸುಗಳ ಫಲವೇ ನಮ್ಮ ಗಣರಾಜ್ಯ

ನವ ಭಾರತದ ಈ 77ನೇ ಗಣರಾಜ್ಯೋತ್ಸವದ ದಿನದಂದು
ದೇಶಕ್ಕಾಗಿ ಉತ್ತಮ ನಾಗರಿಕರಾಗುವ ಸಂಕಲ್ಪ ಮಾಡೋಣ
ಜೈ ಹಿಂದ್, ಜೈ ಭಾರತ್, ವಂದೇ ಮಾತರಂ.

ಪುರಾಣ ಪ್ರಸಿದ್ಧ ನಮ್ಮ ಗಂಗಾವತಿಯ ಹಿರೇಜಂತಕಲ್ ನ ಶ್ರೀ ಪಂಪಾ ವಿರೂಪಾಕ್ಷೇಶ್ವರನ ಜಾತ್ರಾ ಮಹೋತ್ಸವಕ್ಕೆ ತಮ್ಮೆಲ್ಲರಿಗೂ ಹೃದಯಪೂರ್ವಕ ಸ್ವಾಗತ.ಈ ...
25/01/2026

ಪುರಾಣ ಪ್ರಸಿದ್ಧ ನಮ್ಮ ಗಂಗಾವತಿಯ ಹಿರೇಜಂತಕಲ್ ನ ಶ್ರೀ ಪಂಪಾ ವಿರೂಪಾಕ್ಷೇಶ್ವರನ ಜಾತ್ರಾ ಮಹೋತ್ಸವಕ್ಕೆ ತಮ್ಮೆಲ್ಲರಿಗೂ ಹೃದಯಪೂರ್ವಕ ಸ್ವಾಗತ.

ಈ ರಥ ಸಪ್ತಮಿಯ ಶುಭದಿನದಂದು ಭಗವಂತ ಶ್ರೀ ವಿರೂಪಾಕ್ಷನ ಅನುಗ್ರಹ ನಿಮ್ಮೆಲ್ಲರ ಮೇಲೆ ಸದಾ ಕಾಲ ಇರಲಿ ಎಲ್ಲರಿಗೂ ಶುಭವಾಗಲಿ.

23/01/2026

ನಿನ್ನೆ ನಗರದಲ್ಲಿ ಹಿಂದೂ ಸಮ್ಮೇಳನ ಸಮಿತಿ ಉತ್ತರ ಭಾಗದ ವತಿಯಿಂದ ಶ್ರೀ ಚೆನ್ನಬವಸಸ್ವಾಮಿ ಮಠದಲ್ಲಿ

ಹಿಂದೂ, ನಾವೆಲ್ಲಾ ಒಂದು, ನಾವೆಲ್ಲಾ ಬಂಧು ಎನ್ನುವ ಭಾವನೆಯನ್ನು ಜಾಗೃತಗೊಳಿಸುವ ದೃಷ್ಠಿಯಿಂದ ಹಿಂದೂ ಸಮ್ಮೇಳನವನ್ನ ಆಯೋಜಿಸಲಾಗಿತ್ತು.

ಶೋಭಾ ಯಾತ್ರೆಯೂ ಸಾಯಂಕಾಲ 4:00 ಕ್ಕೆ ಶ್ರೀ ಭಗೀರಥ ಸರ್ಕಲ್ ನಿಂದ ಶ್ರೀ ಚನ್ನಬಸವ ಸ್ವಾಮಿ ಕಲ್ಯಾಣ ಮಂಟಪದ ಬರೆಗೆ ಜರಗಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನ
ಶ್ರೀ ಶ್ರೀ ಶ್ರೀ 108 ಷ.ಬ್ರ. ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಬೊಳೋಡಿ ಬಸವೇಶ್ವರ ಬ್ರಹನ್ಮಠ ಹೆಬ್ಬಾಳ ಅವರು ವಹಿಸಿದ್ದರು

ಸಮ್ಮೇಳನದ ಮುಖ್ಯ ಭಾಷಣಕಾರರಾಗಿ
ಪರ್ಯಾವರಣ ಸಂರಕ್ಷಣಾ ಗತಿ ವಿಧಿಯ ರಾಜ್ಯ ಸಂಯೋಜಕರಾದ ಶ್ರೀ ಜಯರಾಮ ಬೊಳ್ಳಾಜೆ ಆಗಮಿದ್ದರು

ಹಿಂದೂ ಸಮ್ಮೆಳನದ ಉತ್ತರಭಾಗದ ಅಧ್ಯಕ್ಷರಾದ ಅಮರಜೋತಿ ವೆಂಕಟೇಶ್, ಅಧ್ಯಕ್ಷತೆಯಲ್ಲಿ, ಮಾಜಿ ಶಾಸಕರು , ಸಂಸದರು, ನಗರದ ಗುರು-ಹಿರುಯರು, ಹಿತೈಷಿಗಳು, ವಾಣಿಜ್ಯೋದ್ಯಮಿಗಳು, ತಾಯಂದಿರು, ಮಕ್ಕಳು ಹಾಗೂ ಹಿಂದೂ ಬಾಂಧವರು ಭಾಗವಹಿಸುವ ಮೂಲಕ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರೂ

Rashtriya Swayamsevak Sangh (RSS)

ಇಂದು ಜನವರಿ 23 ಪರಾಕ್ರಮ ದಿನ.“ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ತಂದುಕೊಡುತ್ತೇನೆ”ಎಂಬ ಘೋಷಣೆಯೊಂದಿಗೆ ದೇಶವನ್ನೆ ಎಚ್ಚರಿಸಿ...
23/01/2026

ಇಂದು ಜನವರಿ 23 ಪರಾಕ್ರಮ ದಿನ.

“ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ತಂದುಕೊಡುತ್ತೇನೆ”
ಎಂಬ ಘೋಷಣೆಯೊಂದಿಗೆ ದೇಶವನ್ನೆ ಎಚ್ಚರಿಸಿದ ವೀರ ನಾಯಕ
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಈ ಪುಣ್ಯದಿನದಂದು ನನ್ನ ಅಗಣಿತ ನಮನಗಳು..ಭಾರತ್ ಮಾತಾಕೀ ಜೈ.

ಸಮಾಜದ ಸಮಾನತೆಗಾಗಿ, ಮಾನವೀಯತೆಯ ಮೌಲ್ಯಗಳಿಗಾಗಿ ಹೋರಾಡಿದ ನಿಜಶರಣ ಅಂಬಿಗರ ಚೌಡಯ್ಯನವರ ವಚನಗಳುಇಂದಿಗೂ ನಮಗೆ ದಾರಿ ದೀಪವಾಗಿವೆ.ಅವರ ವಚನ ಸಾಹಿತ್...
21/01/2026

ಸಮಾಜದ ಸಮಾನತೆಗಾಗಿ, ಮಾನವೀಯತೆಯ ಮೌಲ್ಯಗಳಿಗಾಗಿ ಹೋರಾಡಿದ ನಿಜಶರಣ ಅಂಬಿಗರ ಚೌಡಯ್ಯನವರ ವಚನಗಳು
ಇಂದಿಗೂ ನಮಗೆ ದಾರಿ ದೀಪವಾಗಿವೆ.
ಅವರ ವಚನ ಸಾಹಿತ್ಯದಲ್ಲಿನ ಚಿಂತನೆಗಳನ್ನು ನಮ್ಮಗಳ ಜೀವನದಲ್ಲಿ ಅಳವಡಿಸಿಕೊಳ್ಳೊಣ,

ಸಮಸ್ತ ನಾಡಿನ ಜನತೆಗೆ ನಿಜಶರಣ ಅಂಬಿಗರ ಚೌಡಯ್ಯ ನವರ ಜಯಂತಿಯ ಶುಭಾಶಯಗಳು.

ಸಮಸ್ತ ನಾಡಿನ ಜನತೆಗೆ ವಚನಕಾರರು, ಮಹಾ ಕವಿಗಳು, ತಪಸ್ವಿಗಳು ಆಗಿದ್ದಂತಹ ಮಹಾಯೋಗಿ ವೇಮನ ಅವರ ಜಯಂತಿಯ ದಿನದಂದು ಶತ ಶತ ನಮನಗಳು.
19/01/2026

ಸಮಸ್ತ ನಾಡಿನ ಜನತೆಗೆ ವಚನಕಾರರು, ಮಹಾ ಕವಿಗಳು, ತಪಸ್ವಿಗಳು ಆಗಿದ್ದಂತಹ ಮಹಾಯೋಗಿ ವೇಮನ ಅವರ ಜಯಂತಿಯ ದಿನದಂದು ಶತ ಶತ ನಮನಗಳು.

ಸಮಸ್ತ ನಾಡಿನ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.ಹೊಸ ಬೆಳೆ, ಹೊಸ ಆಸೆ, ಹೊಸ ಆರಂಭದ ಸಂಕೇತವಾದಮಕರ ಸಂಕ್ರಾಂತಿ ಹಬ್ಬವು ನಿಮ್ಮ ಜೀವನಕ್ಕ...
14/01/2026

ಸಮಸ್ತ ನಾಡಿನ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.

ಹೊಸ ಬೆಳೆ, ಹೊಸ ಆಸೆ, ಹೊಸ ಆರಂಭದ ಸಂಕೇತವಾದ
ಮಕರ ಸಂಕ್ರಾಂತಿ ಹಬ್ಬವು ನಿಮ್ಮ ಜೀವನಕ್ಕೆ
ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯನ್ನು ತರಲಿ.

❤️

Address

Gangavati
583227

Opening Hours

Monday 10am - 9pm
Tuesday 10am - 9pm
Wednesday 10am - 9pm
Thursday 10am - 9pm
Friday 10am - 9pm
Saturday 10am - 5pm
Sunday 10am - 1pm

Telephone

+919686341767

Alerts

Be the first to know and let us send you an email when Dr. Amaresh Patil posts news and promotions. Your email address will not be used for any other purpose, and you can unsubscribe at any time.

Contact The Practice

Send a message to Dr. Amaresh Patil:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram