Dr umesh babu harapanahalli

Dr umesh babu harapanahalli Social Justice, Social Equality are the only twin parameters of any democratic governments to
bring in miniscule communities to the main stream of the nation.

More so, in the present
political situation of the country, these two parameters play a Vital,

ರಾಜ್ಯದಾದ್ಯಂತ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸುವ  "ಶಕ್ತಿ" ಯೋಜನೆಗೆ ಇಂದು ಚಾಲನೆ ನೀಡಲಾಯಿತು...
11/06/2023

ರಾಜ್ಯದಾದ್ಯಂತ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸುವ "ಶಕ್ತಿ" ಯೋಜನೆಗೆ ಇಂದು ಚಾಲನೆ ನೀಡಲಾಯಿತು.

ಮಹಿಳಾ ಸಬಲೀಕರಣದತ್ತ ಕಾಂಗ್ರೆಸ್ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದ್ದು, ಇಂದಿನಿಂದ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಅಗತ್ಯ ದಾಖಲೆ ತೋರಿಸಿ ಉಚಿತವಾಗಿ ಪ್ರಯಾಣ ಮಾಡಬಹುದು. ಕೊಟ್ಟ ಮಾತಿನಂತೆ ಶಕ್ತಿ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಮಹಿಳೆಯರ ಅಭಿವೃದ್ಧಿಗೆ ಕಾಂಗ್ರೆಸ್ ಬದ್ಧವಾಗಿದೆ.

ಕಾಂಗ್ರೆಸ್ ಪಕ್ಷದ ಜನಪರ ಗ್ಯಾರಂಟಿಗಳನ್ನು ಹಂತ ಹಂತವಾಗಿ ಜನರಿಗೆ ನೀಡುವುದೇ ನಮ್ಮ ಉದ್ದೇಶವಾಗಿದ್ದು, ಅದಕ್ಕೆ ಬೇಕಾದ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಈ ಬಗ್ಗೆ ಜನರಿಗೆ ಯಾವುದೇ ಅನುಮಾನ ಬೇಡ ಎನ್ನುವ ಭರವಸೆ ನೀಡಿದೆ.

ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಜಿ. ದಾದಾಪುರ ಗ್ರಾಮಕ್ಕೆ ಭೇಟಿ ಕೊಟ್ಟು ಗ್ರಾಮದ ಮುಖಂಡರು ಕಾರ್ಯಕರ್ತರನ್ನು ಬೇಟಿ ಮಾಡಿ ಗೃಹಜ್ಯೋತಿ ಯೋಜನೆ ಹಾ...
08/02/2023

ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಜಿ. ದಾದಾಪುರ ಗ್ರಾಮಕ್ಕೆ ಭೇಟಿ ಕೊಟ್ಟು ಗ್ರಾಮದ ಮುಖಂಡರು ಕಾರ್ಯಕರ್ತರನ್ನು ಬೇಟಿ ಮಾಡಿ ಗೃಹಜ್ಯೋತಿ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆ ಬಗ್ಗೆ ಮಾಹಿತಿಯನ್ನು ನೀಡಿದ ಕ್ಷಣ
ಲಿಂಕ್ ಅನ್ನು ಕ್ಲಿಕ್ ಮಾಡಿ : https://linktr.ee/drumeshbabuharapanahalli

ಸ್ವಾಮಿ ವಿವೇಕಾನಂದರ ಜನ್ಮದಿನ ಜನವರಿ 12ಮಾನವೀಯತೆಯ ನೆಲೆಯಲ್ಲಿ ಧರ್ಮದವ್ಯಾಖ್ಯಾನಗೈದ ಸಂತ, ತತ್ವಜ್ಞಾನಿ, ದಾರ್ಶನಿಕ ಸ್ವಾಮಿವಿವೇಕಾನಂದರ ಜನ್ಮದ...
12/01/2023

ಸ್ವಾಮಿ ವಿವೇಕಾನಂದರ ಜನ್ಮದಿನ ಜನವರಿ 12
ಮಾನವೀಯತೆಯ ನೆಲೆಯಲ್ಲಿ ಧರ್ಮದ
ವ್ಯಾಖ್ಯಾನಗೈದ ಸಂತ, ತತ್ವಜ್ಞಾನಿ, ದಾರ್ಶನಿಕ ಸ್ವಾಮಿ
ವಿವೇಕಾನಂದರ ಜನ್ಮದಿನದಂದು, ವಿವೇಕಾನಂದರ
ಕನಸಿನ ಸೌಹಾರ್ದ ಭಾರತ ನಿರ್ಮಾಣಕ್ಕಾಗಿ
ಪ್ರತಿಜ್ಞೆಗೈಯ್ಯೋಣ
ಲಿಂಕ್ ಅನ್ನು ಕ್ಲಿಕ್ ಮಾಡಿ : https://linktr.ee/drumeshbabuharapanahalli

ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ,ದೇಶದ ಪ್ರಜೆಗಳ ಪರವಾಗಿ ದಿಟ್ಟ ಧ್ವನಿಯಾಗಿ ಹೋರಾಟವನ್ನುಮೈಗೂಡಿಸಿಕೊಂಡಿರುವ ಪಕ್ಷದ ನಾಯಕಿಶ್ರೀಮತಿ ಪ್ರಿಯಾಂಕ ...
12/01/2023

ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ,
ದೇಶದ ಪ್ರಜೆಗಳ ಪರವಾಗಿ ದಿಟ್ಟ ಧ್ವನಿಯಾಗಿ ಹೋರಾಟವನ್ನು
ಮೈಗೂಡಿಸಿಕೊಂಡಿರುವ ಪಕ್ಷದ ನಾಯಕಿ
ಶ್ರೀಮತಿ ಪ್ರಿಯಾಂಕ ಗಾಂಧಿ
ಅವರಿಗೆ ಜನ್ಮದಿನದ ಶುಭಾಶಯಗಳು
ಡಾಕ್ಟರ್ ಉಮೇಶ್ ಬಾಬು ಶಂಕರನಹಳ್ಳಿ
ಕಾಂಗ್ರೆಸ್ ಮುಖಂಡರು ಪರಪನಹಳ್ಳಿ ವಿಧಾನಸಭಾ ಕ್ಷೇತ್ರ
ಲಿಂಕ್ ಅನ್ನು ಕ್ಲಿಕ್ ಮಾಡಿ : https://linktr.ee/drumeshbabuharapanahalli

10/01/2023

ಈ ಬಾರಿ ಹರಪನಹಳ್ಳಿಯಲ್ಲಿ ಸ್ಥಳೀಯರಿಗೆ ಟಿಕೆಟ್ ಸಿಗುವ ಅವಕಾಶ ಇದೆ. ಹಾಗಾಗಿ ನಮ್ಮ ಗ್ರಾಮದ ಡಾ.ಭೀಮಪ್ಪನವರ ಪುತ್ರ ಡಾ.ಉಮೇಶ್ ಬಾಬು ಅವರಿಗೆ ಕಾಂಗ್ರೆಸ್‌ ನಿಂದ ಟಿಕೆಟ್ ನೀಡಬೇಕು. ಈ ಬಾರಿ ಸ್ಥಳೀಯರಿಗೆ ಟಿಕೆಟ್ ಕೊಟ್ಟರೆ ಗೆಲುವು ನಿಶ್ಚಿತ ಎಂದು ಹರಪನಹಳ್ಳಿ ತಾಲೂಕಿನ ಗೌರಿಹಳ್ಳಿ ಗ್ರಾಮದ ಹಿರಿಯರಾದ ಕೊಪ್ಪಳದ ಶಣ್ಮುಖಪ್ಪನವರು ರಾಜ್ಯ ಕಾಂಗ್ರೆಸ್ ಹೈಕಮಾಂಡ್ ಬಳಿ ಮನವಿ ಮಾಡಿದ್ದಾರೆ..
ಲಿಂಕ್ ಅನ್ನು ಕ್ಲಿಕ್ ಮಾಡಿ : https://linktr.ee/drumeshbabuharapanahalli

ಇಂದು ಹರಪನಹಳ್ಳಿ ಪಟ್ಟಣದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಕಾರ್ಮಿಕರ ವಿಭಾಗದ ಕಾರ್ಯಕರ್ತರ ಸಮಾವೇಶ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆ...
09/01/2023

ಇಂದು ಹರಪನಹಳ್ಳಿ ಪಟ್ಟಣದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಕಾರ್ಮಿಕರ ವಿಭಾಗದ ಕಾರ್ಯಕರ್ತರ ಸಮಾವೇಶ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಲಾಯಿತು
ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷರಾದ ಶ್ರೀ ಪುಟ್ಟಸ್ವಾಮಿ ಗೌಡ್ರು , ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷರಾದ ಶ್ರೀ ಅಬ್ದುಲ್ ಜಬ್ಬಾರ್, ಕೆಪಿಸಿಸಿ ಕಾರ್ಯದರ್ಶಿ ಕವಿತಾ ರೆಡ್ಡಿ , ಮಾಜಿ ಶಾಸಕರಾದ ಸಿರಾಜ್ ಶೇಖ್ ಹರಪನಹಳ್ಳಿ ವಿಧಾನ ಸಭಾ ಪ್ರಭಲ ಆಕಾಂಕ್ಷಿ ಡಾ.ಉಮೇಶ್ ಬಾಬು ಶಂಕರನಹಳ್ಳಿ ಹಾಗೂ ಹರಪನಹಳ್ಳಿ ತಾಲೂಕಿನ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು. ಸದಸ್ಯರು ಹಾಗೂ ಮುಂಚೂಣಿ ಘಟಕದ ಎಲ್ಲಾ ಪದಾಧಿಕಾರಿಗಳು ಮತ್ತು ಅನೇಕ ಕಾರ್ಯಕರ್ತರು , ಮಹಿಳೆಯರು, ರೈತ ಕಾರ್ಮಿಕರು ಉಪಸ್ಥಿತರಿದ್ದರು.
ಲಿಂಕ್ ಅನ್ನು ಕ್ಲಿಕ್ ಮಾಡಿ : https://linktr.ee/drumeshbabuharapanahalli
yojana

04/01/2023

ಇಂದು ನಡೆಯುತ್ತಿರುವ ಹರಪನಹಳ್ಳಿ ತಾಲೂಕಿನ ಹುಲಿಕಟ್ಟಿ ಗ್ರಾಮದ ಶ್ರೀ ಗುಳೆದ ಲಕ್ಕಮ್ಮ ದೇವಿ ಜಾತ್ರೋತ್ಸವಕ್ಕೆ,ಹರಪನಹಳ್ಳಿ ವಿಧನ ಸಭಾ ಕಾಂಗ್ರೆಸ್ ಆಕಾಂಕ್ಷಿ ಡಾ.ಉಮೇಶ್ ಬಾಬು ಶಂಕರನಹಳ್ಳಿ ಭೇಟಿ ನೀಡಿ ದೇವಿ ಆಶಿರ್ವಾದ ಪಡೆದರು ಈ ಸಂದರ್ಭದಲ್ಲಿ ತಾಲೂಕಿನ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು ಆಶಿರ್ವಾದ ಪಡೆದರು.
https://linktr.ee/drumeshbabuharapanahalli

ಇಂದು ನಡೆಯುತ್ತಿರುವ ಹರಪನಹಳ್ಳಿ ತಾಲೂಕಿನ ಹುಲಿಕಟ್ಟಿ ಗ್ರಾಮದ ಶ್ರೀ ಗುಳೆದ ಲಕ್ಕಮ್ಮ ದೇವಿ ಜಾತ್ರೋತ್ಸವಕ್ಕೆ,ಹರಪನಹಳ್ಳಿ ವಿಧನ ಸಭಾ ಕಾಂಗ್ರೆಸ್...
03/01/2023

ಇಂದು ನಡೆಯುತ್ತಿರುವ ಹರಪನಹಳ್ಳಿ ತಾಲೂಕಿನ ಹುಲಿಕಟ್ಟಿ ಗ್ರಾಮದ ಶ್ರೀ ಗುಳೆದ ಲಕ್ಕಮ್ಮ ದೇವಿ ಜಾತ್ರೋತ್ಸವಕ್ಕೆ,ಹರಪನಹಳ್ಳಿ ವಿಧನ ಸಭಾ ಕಾಂಗ್ರೆಸ್ ಆಕಾಂಕ್ಷಿ ಡಾ.ಉಮೇಶ್ ಬಾಬು ಶಂಕರನಹಳ್ಳಿ ಭೇಟಿ ನೀಡಿ ದೇವಿ ಆಶಿರ್ವಾದ ಪಡೆದರು ಈ ಸಂದರ್ಭದಲ್ಲಿ ತಾಲೂಕಿನ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು ಆಶಿರ್ವಾದ ಪಡೆದರು..
https://linktr.ee/drumeshbabuharapanahalli

03/01/2023

ಲಕ್ಷ್ಮೀ ವೆಂಕಟೇಶ್ವರ ದೇವಾಲಯಕ್ಕೆ ಕಾಂಗ್ರೆಸ್ ಪ್ರಬಲ ಆಕಾಂಕ್ಷೆ ಡಾ.ಉಮೇಶ್ ಬಾಬು ಭೇಟಿ
ಹರಪನಹಳ್ಳಿ ಪಟ್ಟಣಕ್ಕೆ ಹೊಂದಿಕೊಂಡಿರುವ ದೇವರ ತಿಮ್ಮಲಾಪುರ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನಕ್ಕೆ ಹರಪನಹಳ್ಳಿ ಕಾಂಗ್ರೆಸ್ ಪ್ರಬಲ ಆಕಾಂಕ್ಷೆ ಡಾ.ಉಮೇಶ್ ಬಾಬು ಭೇಟಿ ನೀಡಿ ವಿಶೇಷ ಪೂಜೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿ ಅವರು ನನ್ನ ತವರೂರಾದ ಹರಪನಹಳ್ಳಿ ತಾಲೂಕಿನಲ್ಲಿ ನೂರಾರು ಪ್ರಖ್ಯಾತ ಐತಿಹಾಸಿಕ ತಾಣಗಳಿವೆ ಪುರಾತನ ಕಾಲದ ರಾಜರು ಆಳ್ವಿಕೆ ಮಾಡಿದಂತಹ ರಾಜಮನೆತವೂ ಇಲ್ಲಿ ಇದೆ.ಗುಹೆನಾಡಿನಾದ ಬಾಗಳಿ ಕಲ್ಲೇಶ್ವರ ದೇವಾಲಯ ಸೇರಿದಂತೆ ಉಚ್ಚೆಂಗಿದುರ್ಗ ಕೋಟೆ ನಾಡು ಹಾಗೂ ನಿಲಗುಂದ ಭೀಮೇಶ್ವರ ದೇವಾಲಯ ಇಂತಹ ಐತಿಹಾಸಿಕ ತಾಣಗಳ ಬಳಿಗೆ ವಿಶ್ರಾಂತಿ ಗೃಹ ತಾಣ, ಉದ್ಯಾನವನ ಹಾಗು ಭಕ್ತರಿಗೆ ಮೂಲ ಸೌಲಭ್ಯ ಒದಗಿಸುವ ಪ್ರಯತ್ನ ಮಾಡಬೇಕು.ಇನ್ನೂ ಈ ಸರ್ಕಾರ ನಮ್ಮ ತಾಲೋಕಿನ ಎಲ್ಲಾ ಐತಿಹಾಸಿಕ ಸ್ಥಳಗಳನ್ನ ಉಳಿಸಿ ಬೇಳಸುವ ಕೆಲಸ ಮಾಡುತ್ತಿಲ್ಲ. ದೇವರ ಧರ್ಮದ ಹೆಸರಿಗೆ ಅಧಿಕಾರ ಮಾಡುತ್ತಿರುವ ಬಿಜೆಪಿ ಸರ್ಕಾರಕ್ಕೆ ಅಧಿಕಾರ ಬಂದು ಕೇವಲ ಪರ್ಸೆಂಟೆಜ್ ರಾಜಕೀಯ ಮಾಡುವದರಲ್ಲೆ ಐದು ವರ್ಷಗಳ ಕಾಲ ಕಳೆದರು ಎಂದು ಅವರು ಸರ್ಕಾರದ ಮೇಲೆ ವಾಗ್ದಾಳಿ ಮಾಡಿದರು.
ಬೆಳಿಗ್ಗೆ ನಿಂದಲೇ ದ್ವಾರ ಬಾಗಿಲ್ಲನ್ನು ಮುಚ್ಚಿ ಉತರಾಭಿಮುಖದ ಚಿಕ್ಕ ಬಾಗಿಲನ್ನು ತೆರೆಯುವ ಮೂಲಕ ಭಕ್ತರಿಗೆ ಅವಕಾಶ ಮಾಡಿಕೊಡಲಾಯಿತು ಸಂದರ್ಭದಲ್ಲಿ ಅರ್ಚಕ ಆನಂದ ಮಾತನಾಡಿ ಪ್ರತಿ ವರ್ಷಕ್ಕೆ ಒಮ್ಮೆ ಶ್ರೀ ಹರೀಯು ಉತ್ತರ ದ್ವಾರದ ಮೂಲಕ ಬರವ ಭಕ್ತ ರಿಗೆ ದರ್ಶನ ಭಾಗ್ಯ ವನ್ನು ನೀಡ್ತುತ್ತಾನೆ ಎಂಬ ಪ್ರತೀತಿ ಇದ್ದು ಅದರಂತೆಯೇ ಬರುವ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು

ಈ ಸಂದರ್ಭದಲ್ಲಿ ಕೆಪಿ ಸಿ ಸಿ ಒ ಬಿಸಿ ಘಟಕದ ರಾಜ್ಯ ಉಪ ಅದ್ಯಕ್ಷ ಶಂಕರನಹಳ್ಳಿ ಉಮೇಶ್ ಬಾಬು,ಹಾಗು ಹಿರಿಯರಾದ ದೀನೇಶ್, ಭರತ್, ಗ್ರಾಪಂ ಸದಸ್ಯ ಪ್ರಸನ್ನ ಎ ಪಿ ಎಮ್ ಸಿ ಮಾಜಿ ಅಧ್ಯಕ್ಷ ತಾವರಯ್ಯ ತಿಪ್ಪನಾಯಕನಹಳ್ಳಿ ತಿಮ್ಮಪ್ಪ ನಾಯ್ಕ್ ಮಂಜುನಾಥ ರಾಜು ಶಂಕರನಹಳ್ಳಿ ಅರ್ಚಕ ಲಕ್ಷ್ಮೀ ಪತಿ ಧರ್ಮಕರ್ತ ಹರೀಶ್ ದಂಡಿನ ರಾಹುಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು..
https://linktr.ee/drumeshbabuharapanahalli

ದಿನಾಂಕ 03/01/2023 ರಂದು   ಹಗರಿಬೊಮ್ಮನಹಳ್ಳಿ ಅಗ್ನಿಶಾಮಕ ಪಕ್ಕದಲ್ಲಿರುವ ಹೆಲಿಪ್ಯಾಡ್ ನಿಂದ ತಾಲೂಕು ಕ್ರೀಡಾಂಗಣಕ್ಕೆ ಸಾರ್ಥಕ ನಮನ ಬೃಹತ್ ಕಾ...
03/01/2023

ದಿನಾಂಕ 03/01/2023 ರಂದು ಹಗರಿಬೊಮ್ಮನಹಳ್ಳಿ ಅಗ್ನಿಶಾಮಕ ಪಕ್ಕದಲ್ಲಿರುವ ಹೆಲಿಪ್ಯಾಡ್ ನಿಂದ ತಾಲೂಕು ಕ್ರೀಡಾಂಗಣಕ್ಕೆ ಸಾರ್ಥಕ ನಮನ ಬೃಹತ್ ಕಾರ್ಯಕ್ರಮದ ನಿಮ್ಮಿತ್ತ ಆಗಮಿಸುತ್ತಿರುವ ಸನ್ಮಾನ್ಯ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ನವರು ಹಾಗೂ ಮಾಜಿ ಸಚಿವರು,ವಿಧಾನಸಭಾ ಸದಸ್ಯರು ಹಾಗೂ ಕಾಂಗ್ರೆಸ್ ಹಿರಿಯ ನಾಯಕರು ಆಗಮಿಸುವದರಿಂದ ಇಂದು ಪಟ್ಟಣದ ತಾಲೂಕು ಕ್ರೀಡಾಂಗಣದ ಕಾಲೇಜ್ ಮೈದಾನಕ್ಕೆ ಭೇಟಿ ಕೊಟ್ಟು ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದೆನು.💐🙏🏻
https://linktr.ee/drumeshbabuharapanahalli

2023 ರ ವಿಧಾನಸಭಾ  ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ರಾಜ್ಯ ಹೈ ಕಮಾಂಡ್ ಇಂದು ಪ್ರತಿ ತಾಲೂಕಿನಿಂದ ಮೂರು ಆಕಾಂಕ್ಷೆಗಳ ಅಂತಿಮ ಪಟ್ಟಿ ರಚನೆ...
03/01/2023

2023 ರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ರಾಜ್ಯ ಹೈ ಕಮಾಂಡ್ ಇಂದು ಪ್ರತಿ ತಾಲೂಕಿನಿಂದ ಮೂರು ಆಕಾಂಕ್ಷೆಗಳ ಅಂತಿಮ ಪಟ್ಟಿ ರಚನೆ ಮಾಡುವಂತೆ ಆದೇಶ ನೀಡಲಾಗಿತ್ತು.ಆದರಂತೆ ಇಂದು ವಿಜಯನಗರ ಜಿಲ್ಲೆಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮದಲ್ಲಿ ಈಶ್ವರ್ ಖಂಡ್ರೆ ಆಗಮಿಸುತಿದ್ದ ಹಿನ್ನೆಲೆಯಲ್ಲಿ ಹರಪನಹಳ್ಳಿಯ ಪ್ರಬಲ ಆಕಾಂಕ್ಷೆ ಡಾ.ಉಮೇಶ್ ಬಾಬು ಶಂಕರನಹಳ್ಳಿ ಇವರು ಈಶ್ವರ್ ಖಂಡ್ರೆಯವರಿಗೆ ಆತ್ಮೀಯವಾಗಿ ಬರ ಮಾಡಿಕೊಂಡರು.ನಂತರ ಹರಪನಹಳ್ಳಿ ತಾಲೂಕಿನ ಕುರಿತು ಹಲವಾರು ವಿಚಾರಗಳನ್ನು ಚರ್ಚೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಭಾಗಿಯಾಗಿದ್ದರು..
https://linktr.ee/drumeshbabuharapanahalli

ವಿಜಯಪುರದ ಜ್ಞಾನ ಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಲಿಂಗೈಕ್ಯರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ನಾಡಿನಾದ್ಯಂತ...
03/01/2023

ವಿಜಯಪುರದ ಜ್ಞಾನ ಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಲಿಂಗೈಕ್ಯರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ.
ನಾಡಿನಾದ್ಯಂತ ಇರುವ ಶ್ರೀಗಳ ಭಕ್ತ ಸಮೂಹಕ್ಕೆ ಈ ದುಃಖವನ್ನು ಸಹಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತ ಶ್ರೀಗಳಿಗೆ ನನ್ನ ಅಂತಿಮ ನಮನಗಳನ್ನು ಸಲ್ಲಿಸುತ್ತೇನೆ.

ರಾಷ್ಟ್ರೀಯ ಕೃಷಿಕ ದಿನಾಚರಣೆಯಗೌರವ ಶುಭಾಶಯಗಳುಲಿಂಕ್ ಅನ್ನು ಕ್ಲಿಕ್ ಮಾಡಿ : https://linktr.ee/drumeshbabuharapanahalli             ...
23/12/2022

ರಾಷ್ಟ್ರೀಯ ಕೃಷಿಕ ದಿನಾಚರಣೆಯ
ಗೌರವ ಶುಭಾಶಯಗಳು
ಲಿಂಕ್ ಅನ್ನು ಕ್ಲಿಕ್ ಮಾಡಿ : https://linktr.ee/drumeshbabuharapanahalli

ಜಿಎಸ್ ಶಿವರುದ್ರಪ್ಪಅವರ ಪುಣ್ಯಸರಣೆಯ ಗೌರವ ನಮನಗಳುಲಿಂಕ್ ಅನ್ನು ಕ್ಲಿಕ್ ಮಾಡಿ : https://linktr.ee/drumeshbabuharapanahalli
23/12/2022

ಜಿಎಸ್ ಶಿವರುದ್ರಪ್ಪ
ಅವರ ಪುಣ್ಯಸರಣೆಯ ಗೌರವ ನಮನಗಳು
ಲಿಂಕ್ ಅನ್ನು ಕ್ಲಿಕ್ ಮಾಡಿ : https://linktr.ee/drumeshbabuharapanahalli

21/12/2022

Address

Harapanahalli
Harapanahalli
583131

Alerts

Be the first to know and let us send you an email when Dr umesh babu harapanahalli posts news and promotions. Your email address will not be used for any other purpose, and you can unsubscribe at any time.

Contact The Practice

Send a message to Dr umesh babu harapanahalli:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram