Rashtrotthana Blood Centre

Rashtrotthana Blood Centre The Rastrotthana Blood Bank in Hubballi stands out as one of the Premier Blood Centre in the entirety of North Karnataka 🩸🩸🩸

ಪ್ರೀತಿ, ಶಾಂತಿ, ಸತ್ಯದ ಸಂದೇಶವನ್ನು ವಿಶ್ವಕ್ಕೆ ಸಾರಿದ ಮಹಾನ ದಾರ್ಶನಿಕ, ಸಿಖ್ ಧರ್ಮದ ಸಂಸ್ಥಾಪಕ ಶ್ರೀ ಗುರುನಾನಕ್ ಅವರ ಜಯಂತಿಯಂದು ಸಹಸ್ರ ಪ್...
05/11/2025

ಪ್ರೀತಿ, ಶಾಂತಿ, ಸತ್ಯದ ಸಂದೇಶವನ್ನು ವಿಶ್ವಕ್ಕೆ ಸಾರಿದ ಮಹಾನ ದಾರ್ಶನಿಕ,
ಸಿಖ್ ಧರ್ಮದ ಸಂಸ್ಥಾಪಕ ಶ್ರೀ ಗುರುನಾನಕ್
ಅವರ ಜಯಂತಿಯಂದು ಸಹಸ್ರ ಪ್ರಣಾಮಗಳು.

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ನೀಡುವ“ಧೀಮಂತ ಸನ್ಮಾನ”  ಪ್ರಶಸ್ತಿ” ಸ್ವೀಕರಿಸಿದ ಅವಿಸ್ಮರಣೀಯ ಕ್ಷಣವನ್ನು...
05/11/2025

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ನೀಡುವ
“ಧೀಮಂತ ಸನ್ಮಾನ” ಪ್ರಶಸ್ತಿ” ಸ್ವೀಕರಿಸಿದ ಅವಿಸ್ಮರಣೀಯ ಕ್ಷಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಅತೀವ ಸಂತೋಷವಾಗುತ್ತದೆ.
ಸಹಕರಿಸಿ ಬೆಂಬಲಿಸಿದ ಎಲ್ಲರಿಗೂ ಅನಂತ ಧನ್ಯವಾದಗಳು
ರಾಷ್ಟ್ರೋತ್ಥಾನ ರಕ್ತ ಕೇಂದ್ರ ಹುಬ್ಬಳ್ಳಿ, ಶುಭಾಷಯ ಕೋರಿದ
ಎಲ್ಲ ರಕ್ತ ದಾನಿಗಳಿಗೆ, ಆತ್ಮೀಯ ಬಂಧುಗಳಿಗೆ, ಸ್ನೇಹಿತರಿಗೆ, ಹಿರಿಯರಿಗೆ ತುಂಬು
ಹೃದಯದ ಅನಂತ ಅನಂತ ಧನ್ಯವಾದಗಳು
ತಮ್ಮ ಪ್ರೀತಿ, ವಿಶ್ವಾಸ ಸದಾಶಯ ಹಾಗೂ ಆಶೀರ್ವಾದ ಸದಾ ಹೀಗೆ ಇರಲಿ
ಎಂದು ಪ್ರಾತ್ನಿಸುತ್ತ. ಯಲ್ಲರಿಗೂ ರಾಷ್ಟ್ರೋತ್ಥಾನ ಬಳಗದಿಂಗ ಹೃತ್ಪೂರ್ವಕ
ಅಭಿನಂದನೆಗಳು

ಬ್ರಿಟಿಷರ ವಿರುದ್ಧ ಸಮರ ಸಾರಿದ ಭಾರತೀಯ ದೇಶ ಭಕ್ತ ಸ್ವಾತಂತ್ರ್ಯಸೇನಾನಿ ಶ್ರೀ ವಾಸುದೇವ ಬಲವಂತ ಫಡ್ಕೆ ಅವರ ಜನ್ಮ ದಿನದಂದು ಕೋಟಿ ಕೋಟಿ ಪ್ರಣಾಮಗ...
04/11/2025

ಬ್ರಿಟಿಷರ ವಿರುದ್ಧ ಸಮರ ಸಾರಿದ ಭಾರತೀಯ ದೇಶ ಭಕ್ತ
ಸ್ವಾತಂತ್ರ್ಯಸೇನಾನಿ
ಶ್ರೀ ವಾಸುದೇವ ಬಲವಂತ ಫಡ್ಕೆ
ಅವರ ಜನ್ಮ ದಿನದಂದು ಕೋಟಿ ಕೋಟಿ
ಪ್ರಣಾಮಗಳು.

ವಿಶ್ವ ಸಸ್ಯಾಹಾರಿ ದಿನವಿಶ್ವ ಸಸ್ಯಾಹಾರಿ ದಿನವನ್ನು ಪ್ರತಿ ವರ್ಷ ನವೆಂಬರ್ 1 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ದಿನದ ಉದ್ದೇಶ ಸಸ್ಯಾಹಾ...
01/11/2025

ವಿಶ್ವ ಸಸ್ಯಾಹಾರಿ ದಿನ

ವಿಶ್ವ ಸಸ್ಯಾಹಾರಿ ದಿನವನ್ನು ಪ್ರತಿ ವರ್ಷ ನವೆಂಬರ್ 1 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ದಿನದ ಉದ್ದೇಶ ಸಸ್ಯಾಹಾರಿ (Vegan) ಜೀವನಶೈಲಿಯ ಮಹತ್ವವನ್ನು ತಿಳಿಸಲು, ಪ್ರಾಣಿಗಳ ರಕ್ಷಣೆ, ಪರಿಸರ ಸಂರಕ್ಷಣೆ ಮತ್ತು ಮಾನವ ಆರೋಗ್ಯದ ಮೇಲೆ ಅದರ ಹಿತಕರ ಪರಿಣಾಮಗಳನ್ನು ಜಾಗೃತಿಗೊಳಿಸುವುದಾಗಿದೆ.

ಪ್ರೀತಿಯ ನಾಡಬಾಂಧವರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಈ ದಿನ ಕನ್ನಡಿಗರ ಪಾಲಿಗೆ ವಿಶೇಷ ದಿನ. ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂ...
31/10/2025

ಪ್ರೀತಿಯ ನಾಡಬಾಂಧವರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ಈ ದಿನ ಕನ್ನಡಿಗರ ಪಾಲಿಗೆ ವಿಶೇಷ ದಿನ. ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರು ಕನ್ನಡವೆಂಬ ಕರುಳಬಳ್ಳಿಯ ಮೂಲಕ ಒಗ್ಗೂಡಿದ ಪವಿತ್ರ ದಿನವಿದು. ಇಂತಹದ್ದೊಂದು ಕನ್ನಡದ ಕನಸು ಸಾಕಾರಗೊಳ್ಳಲು ನಿಸ್ವಾರ್ಥದಿಂದ ಶ್ರಮಿಸಿದ ಲಕ್ಷಾಂತರ ಕನ್ನಡಾಭಿಮಾನಿಗಳ ಶ್ರಮ, ತ್ಯಾಗ, ಬಲಿದಾನಗಳನ್ನು ನಾವೆಲ್ಲರೂ ಗೌರವದಿಂದ ಸ್ಮರಿಸೋಣ.

ಶ್ರೀ ಮಂಜುನಾಥ ಗೊಬ್ಬಣ್ಣವರ ಅವರು 36ನೇ ಬಾರಿ SDJCM ರಾಷ್ಟ್ರೋತ್ಥಾನ ರಕ್ತ ಕೇಂದ್ರದಲ್ಲಿ ರಕ್ತದಾನವನ್ನು ಮಾಡಿದರು, ಇವರಿಗೆ ರಾಷ್ಟ್ರೋತ್ಥಾನ ಬ...
31/10/2025

ಶ್ರೀ ಮಂಜುನಾಥ ಗೊಬ್ಬಣ್ಣವರ ಅವರು 36ನೇ ಬಾರಿ SDJCM ರಾಷ್ಟ್ರೋತ್ಥಾನ ರಕ್ತ ಕೇಂದ್ರದಲ್ಲಿ ರಕ್ತದಾನವನ್ನು ಮಾಡಿದರು, ಇವರಿಗೆ ರಾಷ್ಟ್ರೋತ್ಥಾನ ಬಳಗದಿಂಗ ಹೃತ್ಪೂರ್ವಕ ಅಭಿನಂದನೆಗಳು💐💐💐

ಭಗವಂತ ಇವರಿಗೆ ಆಯುರಾರೋಗ್ಯ, ಸಂಪತ್ತು,
ಇನ್ನೂ ಹೆಚ್ಚಿನ ಅಂತಸ್ತು ದಯಪಾಲಿಸಲಿ,
ಎ೦ದು ಭಗವಂತನಿಗೆ ಪ್ರಾರ್ಥಿಸುತ್ತೇವೆ.

ರಾಷ್ಟ್ರೀಯ ಏಕತಾ ದಿನದೇಶದ ಪ್ರಥಮ ಗೃಹಸಚಿವರು, ಉಕ್ಕಿನ ಮನುಷ್ಯ, ಭಾರತ ರತ್ನ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನದಂದು ಕೋಟಿ ಕೋಟಿ  ಪ್ರಣ...
30/10/2025

ರಾಷ್ಟ್ರೀಯ ಏಕತಾ ದಿನ
ದೇಶದ ಪ್ರಥಮ ಗೃಹಸಚಿವರು, ಉಕ್ಕಿನ ಮನುಷ್ಯ, ಭಾರತ ರತ್ನ
ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನದಂದು ಕೋಟಿ ಕೋಟಿ ಪ್ರಣಾಮಗಳು.

National Unity Day
Crown crores of homage to the country's first Home Minister, the Iron Man, Bharat Ratna
Sardar Vallabhbhai Patel on his birth anniversary.


ಆರ್ಯ ಸಮಾಜದ ಸ್ಥಾಪಕ,ಸಮಾಜ ಸುಧಾರಣೆಗೆ ಮತ್ತು ಶಿಕ್ಷಣಕ್ಕೆ ಅನನ್ಯ ಕೊಡುಗೆ ನೀಡಿದ ಸ್ವಾಮಿ ದಯಾನಂದ‌ ಸರಸ್ವತಿ ಅವರ ಪುಣ್ಯ ತಿಥಿಯಂದು ಶತ ಕೋಟಿ ಪ...
29/10/2025

ಆರ್ಯ ಸಮಾಜದ ಸ್ಥಾಪಕ,ಸಮಾಜ ಸುಧಾರಣೆಗೆ ಮತ್ತು ಶಿಕ್ಷಣಕ್ಕೆ ಅನನ್ಯ ಕೊಡುಗೆ ನೀಡಿದ ಸ್ವಾಮಿ ದಯಾನಂದ‌ ಸರಸ್ವತಿ ಅವರ ಪುಣ್ಯ ತಿಥಿಯಂದು ಶತ ಕೋಟಿ ಪ್ರಣಾಮಗಳು

ಉಳಿತಾಯ ಕೇವಲ ಆರ್ಥಿಕ ತಂತ್ರವಲ್ಲ - ಅದು ಒಂದು ಜೀವನ ವಿಧಾನ. ವಿಶ್ವ ಉಳಿತಾಯ ದಿನದಂದು, ನಾವು ಮತ್ತು ಯುವ ಪೀಳಿಗೆಯನ್ನು ಉಳಿತಾಯ ಮಾಡಲು ಮತ್ತು ...
29/10/2025

ಉಳಿತಾಯ ಕೇವಲ ಆರ್ಥಿಕ ತಂತ್ರವಲ್ಲ - ಅದು ಒಂದು ಜೀವನ ವಿಧಾನ. ವಿಶ್ವ ಉಳಿತಾಯ ದಿನದಂದು, ನಾವು ಮತ್ತು ಯುವ ಪೀಳಿಗೆಯನ್ನು ಉಳಿತಾಯ ಮಾಡಲು ಮತ್ತು ಸ್ಥಿರ, ಸುರಕ್ಷಿತ ಭವಿಷ್ಯವನ್ನು ನಿರ್ಮಿಸಲು ಪ್ರೇರೇಪಿಸೋಣ.

ಶ್ರೀ ವಿನೋದಕುಮಾರ ಪಟ್ವಾ ಅವರು 68 ನೇ ಬಾರಿ SDJCM ರಾಷ್ಟ್ರೋತ್ಥಾನ ರಕ್ತ ಕೇಂದ್ರದಲ್ಲಿ  ರಕ್ತದಾನವನ್ನು ಮಾಡಿದರು, ಇವರಿಗೆ ರಾಷ್ಟ್ರೋತ್ಥಾನ ಬ...
29/10/2025

ಶ್ರೀ ವಿನೋದಕುಮಾರ ಪಟ್ವಾ ಅವರು 68 ನೇ ಬಾರಿ SDJCM ರಾಷ್ಟ್ರೋತ್ಥಾನ ರಕ್ತ ಕೇಂದ್ರದಲ್ಲಿ ರಕ್ತದಾನವನ್ನು ಮಾಡಿದರು, ಇವರಿಗೆ ರಾಷ್ಟ್ರೋತ್ಥಾನ ಬಳಗದಿಂಗ ಹೃತ್ಪೂರ್ವಕ ಅಭಿನಂದನೆಗಳು💐💐💐

ಭಗವಂತ ಇವರಿಗೆ ಆಯುರಾರೋಗ್ಯ, ಸಂಪತ್ತು,
ಇನ್ನೂ ಹೆಚ್ಚಿನ ಅಂತಸ್ತು ದಯಪಾಲಿಸಲಿ,
ಎ೦ದು ಭಗವಂತನಿಗೆ ಪ್ರಾರ್ಥಿಸುತ್ತೇವೆ.

ನಾಡಿನ ಸಮಸ್ತ ಜನತೆಗೆ ಸೋಮವಂಶ ಕ್ಷತ್ರಿಯ ಕುಲಗುರು ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತಿಯ ಹಾರ್ದಿಕ ಶುಭಾಶಯಗಳು. ಈ ವಿಶೇಷ ದಿನದಂದು ಸಹಸ್ರಾರ್ಜು...
29/10/2025

ನಾಡಿನ ಸಮಸ್ತ ಜನತೆಗೆ ಸೋಮವಂಶ ಕ್ಷತ್ರಿಯ ಕುಲಗುರು ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತಿಯ ಹಾರ್ದಿಕ ಶುಭಾಶಯಗಳು. ಈ ವಿಶೇಷ ದಿನದಂದು ಸಹಸ್ರಾರ್ಜುನ ಮಹಾರಾಜರ ಕೃಪಾ-ಅನುಗ್ರಹಗಳು ಸದಾ ನಮ್ಮೆಲ್ಲರ ಮೇಲಿರಲಿ ಎಂದು ಪ್ರಾರ್ಥಿಸುತ್ತೇವೆ.

ನಗುಮೊಗದ ಒಡೆಯ, ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇವೆ....
29/10/2025

ನಗುಮೊಗದ ಒಡೆಯ, ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇವೆ.

ನಟನೆಯ ಜೊತೆಗೆ ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಪುನೀತ್ ರಾಜ್‍ಕುಮಾರ್ ನೂರಾರು ದುರ್ಬಲ ಜೀವಗಳಿಗೆ ಬದುಕಿನ ಹಾದಿ ತೋರಿದ್ದರು.
ಬಡವ, ಬಲ್ಲಿದನೆನ್ನದೆ ಸರ್ವರನ್ನೂ ಪ್ರೀತಿಸುತ್ತಿದ್ದರು, ಸದಾ ಹಸನ್ಮುಖಿಯಾಗಿದ್ದ ಅಪ್ಪುವಿನ ಜೀವನ ಯುವಜನರಿಗೆ ಮಾದರಿಯಾಗಲಿ.

Address

Dee Jay Building, Neeligin Road, Hubballi
Hubli
580029

Alerts

Be the first to know and let us send you an email when Rashtrotthana Blood Centre posts news and promotions. Your email address will not be used for any other purpose, and you can unsubscribe at any time.

Contact The Practice

Send a message to Rashtrotthana Blood Centre:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram

Category