Ayur Vivek

Ayur Vivek ayurveda we are the distributors for ayurvedic medicines of various companies .we operate in the districts of mangalore, udupi and coorg

ಮಂಗಳೂರಿನ ಪ್ರಮುಖ ಆಯುರ್ವೇದ ಸಂಸ್ಥೆ ವಿವೇಕ್ ಟ್ರೇಡರ್ಸ್ ಹಾಗೂ ಇದರ ಅಂಗ ಸಂಸ್ಥೆ ಆಯುರ್ ವಿವೇಕ್ ಹಂಪನಕಟ್ಟೆ ಇದರವತಿಯಿಂದ ಮಕ್ಕಳಿಗೆ ಉಚಿತ ಸ್ವ...
07/07/2024

ಮಂಗಳೂರಿನ ಪ್ರಮುಖ ಆಯುರ್ವೇದ ಸಂಸ್ಥೆ ವಿವೇಕ್ ಟ್ರೇಡರ್ಸ್ ಹಾಗೂ ಇದರ ಅಂಗ ಸಂಸ್ಥೆ ಆಯುರ್ ವಿವೇಕ್ ಹಂಪನಕಟ್ಟೆ ಇದರವತಿಯಿಂದ ಮಕ್ಕಳಿಗೆ ಉಚಿತ ಸ್ವರ್ಣ ಪ್ರಾಶನ /ಸ್ವರ್ಣ ಬಿಂದು ಭುವನೇಂದ್ರ ಸಭಾಭವನದಲ್ಲಿ ಜರಗಿತು 1500 ಮಕ್ಕಳು ಇದರ ಸದುಪಯೋಗವನ್ನು ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ವಿವೇಕ್ ಟ್ರೇಡರ್ಸ್ ಇದರ ಮಾಲಕರಾದ ಶ್ರೀಯುತ ನರೇಶ ಶೆಣೈ ಹಾಗೂ ಶ್ರೀಮತಿ ಸುಮನಾ ನರೇಶ್ ಶೆಣೈ ಕೆನರಾ ಶಿಕ್ಷಣ ಸಂಸ್ಥೆಯ ಶ್ರೀಯುತ ಬಸ್ತಿ‌ ಪುರುಷೋತ್ತಮ ಶೆಣೈ, ವಾಮನ್ ಕಾಮತ್ ಸುರೇಶ್ ಕಾಮತ್,ವಿಕ್ರಮ್‌ ಪೈ ಹಾಗೂ ಶಿಕ್ಷಣ ಸಂಸ್ಥೆಯ ಶಿಕ್ಷಕರು ಸಿಬ್ಬಂದಿ ವರ್ಗ ಹಾಗೂ ಆಯುರ್ ವಿವೇಕ್ ಸಂಸ್ಥೆಯ ಸಿಬ್ಬಂದಿಗಳು ಉಪಸ್ತಿತರಿದ್ದರು.

ಶ್ರೀ ಶ್ರೀ ನಾಡಿಪರೀಕ್ಷೆ 24-02-24 ಶನಿವಾರಖ್ಯಾತ ನಾಡಿ ತಜ್ಞರು ಬೆಂಗಳೂರಿನಿಂದ ಬರಲಿದ್ದಾರೆ⭕ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ನಾಡಿ ಚಿಕಿತ್...
23/02/2024

ಶ್ರೀ ಶ್ರೀ ನಾಡಿಪರೀಕ್ಷೆ 24-02-24 ಶನಿವಾರ
ಖ್ಯಾತ ನಾಡಿ ತಜ್ಞರು ಬೆಂಗಳೂರಿನಿಂದ ಬರಲಿದ್ದಾರೆ

⭕ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ನಾಡಿ ಚಿಕಿತ್ಸೆ ಮೂಲಕ ದೇಹದ ಪ್ರಕೃತಿಯನ್ನು ಆಧರಿಸಿ ಸಮಸ್ಯೆಗಳ ಪರೀಕ್ಷೆ ಮತ್ತು ಪರಿಣಾಮಕಾರಿ ಶಾಶ್ವತ ಪರಿಹಾರ

⭕ ಅನ್ನನಾಳದ ತೊಂದರೆಗಳು - ಅಸಿಡಿಟಿ ಅಜೀರ್ಣ ಮಲಬದ್ದತೆ ಕಾಮಾಲೆ ಇತ್ಯಾದಿ..ಮಧುಮೇಹ (sugar) ಪೈಲ್ಸ್

⭕ ಉಸಿರಾಟದ ತೊಂದರೆಗಳು ದೀರ್ಘಕಾಲದ ದಮ್ಮು ಅಲರ್ಜಿ ಕೆಮ್ಮು ಉಬ್ಬಸ..ಕಿವಿನೋವು ಮೂಗುಕಟ್ಟುವಿಕೆ ಎಲರ್ಜಿ

⭕ ಮೂತ್ರಕೋಶದ ತೊಂದರೆಗಳು ಉರಿಮೂತ್ರ ಮೂತ್ರಕೋಶದ ಕಲ್ಲು ನೋವುಗಳು

⭕ ಸಂದು ಬೆನ್ನುನೋವು ಭುಜನೋವು ಸೊಂಟನೋವು ಕುತ್ತಿಗೆ ನೋವು ಮೈ ಕೈ ನೋವು ಇತರ ಗಂಟುನೋವುಗಳು

⭕ ಸ್ತ್ರೀಯರಿಗೆ ಸಂಬಂಧಪಟ್ಟ ತೊಂದರೆಗಳು

⭕ ಬಿಳಿಸೆರಗು ಮುಟ್ಟಿನ ತೊಂದರೆ Hormone imbalance ಮಕ್ಕಳಾಗದಿರುವಿಕೆ PCOD ಇತ್ಯಾದಿ..

⭕ ಇತರೆ ತೊಂದರೆಗಳು ತಲೆನೋವು ಕಣ್ಣಿನತೊಂದರೆಗಳು ಮೂಲವ್ಯಾಧಿ ಫಿಸ್ತುಲಾ ಬೊಜ್ಜು ಅಧಿಕ ರಕ್ತದೊತ್ತಡದ (BP) ಮಾನಸಿಕ ರೋಗಗಳು ಮಕ್ಕಳ ಆರೋಗ್ಯ ಸಮಸ್ಯೆಗಳು ..ನರದೌರ್ಬಲ್ಯ ವಾತ ಪಿತ್ತ ಕಫಮೂಲಾಧಿ ರೋಗಗಳು

ಫೋನ್ ಮಾಡಿ ಅಥವಾ ಮೆಸೇಜ್ ಮೂಲಕ ಬರುವಿಕೆಗಾಗಿ ಬುಕ್ಕಿಂಗ್ ಮಾಡಿ*👇

✳ ದೀರ್ಘ ಕಾಲದ ಎಲ್ಲಾ ಕಾಯಿಲೆಗಳಿಗೂ ಪರಿಹಾರ ಎಲ್ಲಾ ವಿಧಧ ಆಯುರ್ವೇದ ಔಷಧಗಳು ನಮ್ಮಲ್ಲಿ ಲಭ್ಯ ಪ್ರತೀ ತಿಂಗಳ ಪುಷ್ಯನಕ್ಷತ್ರದಂದು ಮಕ್ಕಳಿಗಾಗಿ ಸ್ವರ್ಣಬಿಂಧು ಪ್ರಾಶನವಿರುತ್ತದೆ ಪ್ರತೀ ದಿನ ತಪಾಸಣೆಗಾಗಿ ವೈಧ್ಯರು ಲಭ್ಯ

Unit of Vivek Traders*
*Phone 📞📞 0824-2443501*
*+91 70224 93333 *7795374449*
*OPP UNIVERSITY COLLEGE*
*HAMPANKATTA*
*MANGALORE 575001

ವಿ.ಸೂ:*- *ತಪಾಸಣೆಗಿಂತ ಎರಡೂವರೆ ಗಂಟೆ ಮೊದಲು ಆಹಾರ ಸೇವಿಸಬೇಕು ನೀರು ಕುಡಿಯಬಹುದು

ತಪಾಸಣಾ ಶುಲ್ಕ 250
Parking available

Ayurvivek Ayurveda medicine Retail Store  ಆಯುರ್ ವಿವೇಕ್ ಆಯುರ್ವೇದ ಔಷಧಗಳ ರೀಟೈಲ್ ಮಳಿಗೆ,ಸರಕಾರಿ ವಿಶ್ವವಿಧ್ಯಾನಿಲಯ ಹಂಪನಕಟ್ಟೆಯ ಎದು...
14/05/2022

Ayurvivek Ayurveda medicine Retail Store
ಆಯುರ್ ವಿವೇಕ್ ಆಯುರ್ವೇದ ಔಷಧಗಳ ರೀಟೈಲ್ ಮಳಿಗೆ,ಸರಕಾರಿ ವಿಶ್ವವಿಧ್ಯಾನಿಲಯ ಹಂಪನಕಟ್ಟೆಯ ಎದುರು,ಜೆ.ವಿ.ಸನ್ಸ್ ಕಟ್ಟಡ
ಮಂಗಳೂರು- 575001
0824-2443501 7795374449

ಆಯುರ್ವೇದ ವೈದ್ಯರ ತಪಾಸಣಾ ಸಮಯ 11am to 1pm, Afternoon 4-30pm to 6-30pm

ಸ್ವರ್ಣ ಪ್ರಾಶನ /ಸ್ವರ್ಣ ಬಿಂದು ಮಕ್ಕಳಿಗೆ ಪ್ರತೀ ಪುಷ್ಯ ನಕ್ಷತ್ರದಂದು..

04/06/22 ಶನಿವಾರ
01/07/22 ಶುಕ್ರವಾರ
28/07/22 ಗುರುವಾರ
25/08/22 ಗುರುವಾರ

ಶ್ರೀ ಶ್ರೀ ನಾಡಿ ಪರೀಕ್ಷೆ ಪ್ರತೀ ತಿಂಗಳಲ್ಲಿ ಒಂದು ದಿನ
ಪ್ರಸಿದ್ಧ ನಾಡೀ ತಜ್ಞರಿಂದ..

ಪ್ರತೀ ತಿಂಗಳಲ್ಲಿ ಒಂದು ದಿನ ಉಚಿತ ವೈಧ್ಯರ ತಪಾಸಣೆ.

ಆಯುರ್ವೇದ ಔಷಧಗಳ ಉಚಿತ ಡೆಲಿವರಿ ಮಂಗಳೂರಿನ ಪಟ್ಟಣ ಆಸುಪಾಸುಗಳಲ್ಲಿ..

ಸ್ವರ್ಣ ಪ್ರಾಶನ/ ಸ್ವರ್ಣ ಬಿಂದು ನಾಳೆ ಆದಿತ್ಯವಾರ 08/05//22 ಬೆಳಗ್ಗೆ 8-30 ಯಿಂದ 12-30 ತನಕಮಾಹಿತಿಗಾಗಿ 7795374449*ಪ್ರತೀ ತಿಂಗಳ ಪುಷ್ಯನ...
07/05/2022

ಸ್ವರ್ಣ ಪ್ರಾಶನ/ ಸ್ವರ್ಣ ಬಿಂದು ನಾಳೆ ಆದಿತ್ಯವಾರ 08/05//22 ಬೆಳಗ್ಗೆ 8-30 ಯಿಂದ 12-30 ತನಕ
ಮಾಹಿತಿಗಾಗಿ 7795374449

*ಪ್ರತೀ ತಿಂಗಳ ಪುಷ್ಯನಕ್ಷತ್ರದಂದು ಮಂಗಳೂರಿನ ಖ್ಯಾತ ಆಯುರ್ವೇದ ಸಂಸ್ಥೆ ವಿವೇಕ್ ಟ್ರೇಡರ್ಸ್ ಇದರ ಅಂಗಸಂಸ್ಥೆ ಆಯುರ್ ವಿವೇಕ್ ರೀಟೈಲ್ ಮಳಿಗೆ ಹಂಪನಕಟ್ಟೆಯಲ್ಲಿ*

*ಸುವರ್ಣ ಪ್ರಾಶನವು ಹಳೆಯ ಆಯುರ್ವೇದ ಗ್ರಂಥ (Ayurveda) ಕಶ್ಯಪ ಸಂಹಿತಾದಲ್ಲಿ ಉಲ್ಲೇಖಿಸಲಾದ ಪುರಾತನ ವಿಧಾನವಾಗಿದೆ* ನವಜಾತ ಶಿಶು ಮತ್ತು 12 ವರ್ಷದೊಳಗಿನ ಮಕ್ಕಳಿಗೆ ಸುವರ್ಣ ಪ್ರಾಶಾನವನ್ನು ನೀಡುವುದರಿಂದ ರೋಗನಿರೋಧಕ ಶಕ್ತಿ, ಜ್ಞಾಪಕ ಶಕ್ತಿ, ಐಕ್ಯೂ ಮತ್ತು ಬುದ್ಧಿವಂತಿಕೆಯನ್ನು ಸುಧಾರಿಸಬಹುದು. ಸ್ವರ್ಣ ಪ್ರಾಶನ/ ಸ್ವರ್ಣ ಬಿಂದು ಪ್ರಾಶನ ಎಂಬುದು ಸುವರ್ಣ ಪ್ರಾಶನಕ್ಕೆ ಇನ್ನೊಂದು ಹೆಸರು. ಇದನ್ನು ಪ್ರತಿ 27 ರಿಂದ 28 ದಿನಗಳಿಗೊಮ್ಮೆ ಪುಷ್ಯ ನಕ್ಷತ್ರದ ದಿನದಂದು ನಡೆಸಲಾಗುತ್ತದೆ.

*ಸ್ವರ್ಣ ಪ್ರಾಶನದ ಪ್ರಯೋಜನಗಳು*

*ಮಗುವಿನ ಸ್ಮರಣೆ ಮತ್ತು ಏಕಾಗ್ರತೆಯನ್ನು ಸುಧಾರಿಸುತ್ತದೆ*

*ಮೆದುಳಿನ ಅರಿವಿನ ಕಾರ್ಯಗಳನ್ನು ಸುಧಾರಿಸುತ್ತದೆ ಮತ್ತು ಮಗುವಿನ ಗ್ರಹಿಸುವ ಶಕ್ತಿಯನ್ನು ಹೆಚ್ಚಿಸುತ್ತದೆ*

*ಚಯಾಪಚಯ, ಜೀರ್ಣಕ್ರಿಯೆ ಮತ್ತು ಮಗುವಿನ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ*

*ಬ್ಯಾಕ್ಟೀರಿಯಾ-ವೈರಸ್ ವಿರುದ್ಧ ಹೋರಾಟ*

*ಮಗುವಿನ ಪ್ರತಿರಕ್ಷಣಾ ವ್ಯವಸ್ಥೆಯು ಬ್ಯಾಕ್ಟೀರಿಯಾ, ವೈರಸ್‌ಗಳಂತಹ ರೋಗ-ಉಂಟುಮಾಡುವ ವಿರುದ್ಧ ಹೋರಾಡುವ ಮೂಲಕ ಅವರನ್ನು ಅನಾರೋಗ್ಯದಿಂದ ರಕ್ಷಿಸುತ್ತದೆ ಸುವರ್ಣ ಪ್ರಾಶನವು ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖಿಸಲಾದ ಪ್ರಾಚೀನ ವಿಧಾನವಾಗಿದೆ*

*ಸ್ವರ್ಣ ಪ್ರಾಶನದಲ್ಲಿ ಇರುವ ಪದಾರ್ಥಗಳು*

ಚಿನ್ನ, ವಾಚ, ಶಂಖ ಪುಷ್ಪಿ, ಬ್ರಾಹ್ಮಿ, ಅಶ್ವಗಂಧ, ಜೇನು, ಹಸುವಿನ ತುಪ್ಪ, ಇತ್ಯಾದಿ.

*ಬುದ್ದಿಮಾಂಧ್ಯರಾಗುವುದು, ಅಪಸ್ಮಾರ ದೇಹದಲ್ಲಿ ಬಲವಿಲ್ಲದಿರುವುದು,ಮಾನಸಿಕ ಅಸ್ವಸ್ಥತೆ ಕೈಕಾಲು ನಡುಕ ಅಜೀರ್ಣ ಖಾಯಿಲೆಗಳು ಬಾರದಂತೆ ಮಾಡಲು ಇದು ಬಹಳ ಪರಿಣಾಮಕಾರಿ*

* Unit of Vivek Traders*
*Phone 📞📞 0824-2443501* *7795374449*
*OPP UNIVERSITY COLLEGE*
*HAMPANKATTA*
*MANGALORE 575001*

ದೀರ್ಘ ಕಾಲದ ಎಲ್ಲಾ ಕಾಯಿಲೆಗಳಿಗೂ ಪರಿಹಾರ ಎಲ್ಲಾ ವಿಧಧ ಆಯುರ್ವೇಧಔಷಧಗಳು ನಮ್ಮಲ್ಲಿ ಲಭ್ಯ* *ಪ್ರತೀ ತಿಂಗಳಲ್ಲಿ ಒಂದು ದಿನ ನಾಡೀಪರೀಕ್ಷೆ ಹಾಗೂ ದಿನನಿತ್ಯ ತಪಾಸಣೆಗಾಗಿ ವೈದ್ಯರು ಲಭ್ಯ* ✳

ಸ್ವರ್ಣ ಪ್ರಾಶನ/ ಸ್ವರ್ಣ ಬಿಂದುಪ್ರತೀ ತಿಂಗಳ ಪುಷ್ಯನಕ್ಷತ್ರದಂದು ಮಂಗಳೂರಿನ ಖ್ಯಾತ ಆಯುರ್ವೇದ ಸಂಸ್ಥೆ ವಿವೇಕ್ ಟ್ರೇಡರ್ಸ್ ಇದರ ಅಂಗಸಂಸ್ಥೆ ಆಯ...
30/04/2022

ಸ್ವರ್ಣ ಪ್ರಾಶನ/ ಸ್ವರ್ಣ ಬಿಂದು

ಪ್ರತೀ ತಿಂಗಳ ಪುಷ್ಯನಕ್ಷತ್ರದಂದು ಮಂಗಳೂರಿನ ಖ್ಯಾತ ಆಯುರ್ವೇದ ಸಂಸ್ಥೆ ವಿವೇಕ್ ಟ್ರೇಡರ್ಸ್ ಇದರ ಅಂಗಸಂಸ್ಥೆ ಆಯುರ್ ವಿವೇಕ್ ರೀಟೈಲ್ ಮಳಿಗೆ ಹಂಪನಕಟ್ಟೆಯಲ್ಲಿ..

ಸುವರ್ಣ ಪ್ರಾಶನವು ಹಳೆಯ ಆಯುರ್ವೇದ ಗ್ರಂಥ (Ayurveda) ಕಶ್ಯಪ ಸಂಹಿತಾದಲ್ಲಿ ಉಲ್ಲೇಖಿಸಲಾದ ಪುರಾತನ ವಿಧಾನವಾಗಿದೆ.ನವಜಾತ ಶಿಶು ಮತ್ತು 12 ವರ್ಷದೊಳಗಿನ ಮಕ್ಕಳಿಗೆ ಸುವರ್ಣ ಪ್ರಾಶಾನವನ್ನು ನೀಡುವುದರಿಂದ ರೋಗನಿರೋಧಕ ಶಕ್ತಿ, ಜ್ಞಾಪಕ ಶಕ್ತಿ, ಐಕ್ಯೂ ಮತ್ತು ಬುದ್ಧಿವಂತಿಕೆಯನ್ನು ಸುಧಾರಿಸಬಹುದು. ಸ್ವರ್ಣ ಪ್ರಾಶನ/ ಸ್ವರ್ಣ ಬಿಂದು ಪ್ರಾಶನ ಎಂಬುದು ಸುವರ್ಣ ಪ್ರಾಶನಕ್ಕೆ ಇನ್ನೊಂದು ಹೆಸರು. ಇದನ್ನು ಪ್ರತಿ 27 ರಿಂದ 28 ದಿನಗಳಿಗೊಮ್ಮೆ ಪುಷ್ಯ ನಕ್ಷತ್ರದ ದಿನದಂದು ನಡೆಸಲಾಗುತ್ತದೆ.

ಸ್ವರ್ಣ ಪ್ರಾಶನದ ಪ್ರಯೋಜನಗಳು

ಮಗುವಿನ ಸ್ಮರಣೆ ಮತ್ತು ಏಕಾಗ್ರತೆಯನ್ನು ಸುಧಾರಿಸುತ್ತದೆ

ಮೆದುಳಿನ ಅರಿವಿನ ಕಾರ್ಯಗಳನ್ನು ಸುಧಾರಿಸುತ್ತದೆ ಮತ್ತು ಮಗುವಿನ ಗ್ರಹಿಸುವ ಶಕ್ತಿಯನ್ನು ಹೆಚ್ಚಿಸುತ್ತದೆ.

ಚಯಾಪಚಯ, ಜೀರ್ಣಕ್ರಿಯೆ ಮತ್ತು ಮಗುವಿನ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ

ಬ್ಯಾಕ್ಟೀರಿಯಾ-ವೈರಸ್ ವಿರುದ್ಧ ಹೋರಾಟ

ಮಗುವಿನ ಪ್ರತಿರಕ್ಷಣಾ ವ್ಯವಸ್ಥೆಯು ಬ್ಯಾಕ್ಟೀರಿಯಾ, ವೈರಸ್‌ಗಳಂತಹ ರೋಗ-ಉಂಟುಮಾಡುವ ವಿರುದ್ಧ ಹೋರಾಡುವ ಮೂಲಕ ಅವರನ್ನು ಅನಾರೋಗ್ಯದಿಂದ ರಕ್ಷಿಸುತ್ತದೆ ಸುವರ್ಣ ಪ್ರಾಶನವು ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖಿಸಲಾದ ಪ್ರಾಚೀನ ವಿಧಾನವಾಗಿದೆ.

ಸ್ವರ್ಣ ಪ್ರಾಶನದಲ್ಲಿ ಇರುವ ಪದಾರ್ಥಗಳು

ಚಿನ್ನ, ವಾಚ, ಶಂಖ ಪುಷ್ಪಿ, ಬ್ರಾಹ್ಮಿ, ಅಶ್ವಗಂಧ, ಜೇನು, ಹಸುವಿನ ತುಪ್ಪ, ಇತ್ಯಾದಿ.

*ಬುದ್ದಿಮಾಂಧ್ಯರಾಗುವುದು, ಅಪಸ್ಮಾರ ದೇಹದಲ್ಲಿ ಬಲವಿಲ್ಲದಿರುವುದು,ಮಾನಸಿಕ ಅಸ್ವಸ್ಥತೆ ಕೈಕಾಲು ನಡುಕ ಅಜೀರ್ಣ ಖಾಯಿಲೆಗಳು ಬಾರದಂತೆ ಮಾಡಲು ಇದು ಬಹಳ ಪರಿಣಾಮಕಾರಿ*

Unit of Vivek Traders
Phone 📞📞 0824-2443501 7795374449
OPP UNIVERSITY COLLEGE
HAMPANKATTA
MANGALORE 575001

ದೀರ್ಘ ಕಾಲದ ಎಲ್ಲಾ ಕಾಯಿಲೆಗಳಿಗೂ ಪರಿಹಾರ ಎಲ್ಲಾ ವಿಧಧ ಆಯುರ್ವೇಧ ಔಷಧಗಳು ನಮ್ಮಲ್ಲಿ ಲಭ್ಯ.ಪ್ರತೀ ತಿಂಗಳಲ್ಲಿ ಒಂದು ದಿನ ನಾಡೀಪರೀಕ್ಷೆ ಹಾಗೂ ದಿನನಿತ್ಯ ತಪಾಸಣೆಗಾಗಿ ವೈದ್ಯರು ಲಭ್ಯ.

ಹೆಚ್ಚಿನ ಮಾಹಿತಿಗಾಗಿ 7795374449
( call & whatspp)

ಸ್ವರ್ಣ ಪ್ರಾಶನ/ ಸ್ವರ್ಣ ಬಿಂದುಪ್ರತೀ ತಿಂಗಳ ಪುಷ್ಯನಕ್ಷತ್ರದಂದು ಮಂಗಳೂರಿನ ಖ್ಯಾತ ಆಯುರ್ವೇದ ಸಂಸ್ಥೆ ವಿವೇಕ್ ಟ್ರೇಡರ್ಸ್ ಇದರ ಅಂಗಸಂಸ್ಥೆ ಆಯ...
26/04/2022

ಸ್ವರ್ಣ ಪ್ರಾಶನ/ ಸ್ವರ್ಣ ಬಿಂದು

ಪ್ರತೀ ತಿಂಗಳ ಪುಷ್ಯನಕ್ಷತ್ರದಂದು ಮಂಗಳೂರಿನ ಖ್ಯಾತ ಆಯುರ್ವೇದ ಸಂಸ್ಥೆ ವಿವೇಕ್ ಟ್ರೇಡರ್ಸ್ ಇದರ ಅಂಗಸಂಸ್ಥೆ ಆಯುರ್ ವಿವೇಕ್ ರೀಟೈಲ್ ಮಳಿಗೆ ಹಂಪನಕಟ್ಟೆಯಲ್ಲಿ

ಸುವರ್ಣ ಪ್ರಾಶನವು ಹಳೆಯ ಆಯುರ್ವೇದ ಗ್ರಂಥ (Ayurveda) ಕಶ್ಯಪ ಸಂಹಿತಾದಲ್ಲಿ ಉಲ್ಲೇಖಿಸಲಾದ ಪುರಾತನ ವಿಧಾನವಾಗಿದೆ ನವಜಾತ ಶಿಶು ಮತ್ತು 12 ವರ್ಷದೊಳಗಿನ ಮಕ್ಕಳಿಗೆ ಸುವರ್ಣ ಪ್ರಾಶಾನವನ್ನು ನೀಡುವುದರಿಂದ ರೋಗನಿರೋಧಕ ಶಕ್ತಿ, ಜ್ಞಾಪಕ ಶಕ್ತಿ, ಐಕ್ಯೂ ಮತ್ತು ಬುದ್ಧಿವಂತಿಕೆಯನ್ನು ಸುಧಾರಿಸಬಹುದು. ಸ್ವರ್ಣ ಪ್ರಾಶನ/ ಸ್ವರ್ಣ ಬಿಂದು ಪ್ರಾಶನ ಎಂಬುದು ಸುವರ್ಣ ಪ್ರಾಶನಕ್ಕೆ ಇನ್ನೊಂದು ಹೆಸರು. ಇದನ್ನು ಪ್ರತಿ 27 ರಿಂದ 28 ದಿನಗಳಿಗೊಮ್ಮೆ ಪುಷ್ಯ ನಕ್ಷತ್ರದ ದಿನದಂದು ನಡೆಸಲಾಗುತ್ತದೆ.

ಸ್ವರ್ಣ ಪ್ರಾಶನದ ಪ್ರಯೋಜನಗಳು

ಮಗುವಿನ ಸ್ಮರಣೆ ಮತ್ತು ಏಕಾಗ್ರತೆಯನ್ನು ಸುಧಾರಿಸುತ್ತದೆ

ಮೆದುಳಿನ ಅರಿವಿನ ಕಾರ್ಯಗಳನ್ನು ಸುಧಾರಿಸುತ್ತದೆ ಮತ್ತು ಮಗುವಿನ ಗ್ರಹಿಸುವ ಶಕ್ತಿಯನ್ನು ಹೆಚ್ಚಿಸುತ್ತದೆ

ಚಯಾಪಚಯ, ಜೀರ್ಣಕ್ರಿಯೆ ಮತ್ತು ಮಗುವಿನ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ

ಬ್ಯಾಕ್ಟೀರಿಯಾ-ವೈರಸ್ ವಿರುದ್ಧ ಹೋರಾಟ

ಮಗುವಿನ ಪ್ರತಿರಕ್ಷಣಾ ವ್ಯವಸ್ಥೆಯು ಬ್ಯಾಕ್ಟೀರಿಯಾ, ವೈರಸ್‌ಗಳಂತಹ ರೋಗ-ಉಂಟುಮಾಡುವ ವಿರುದ್ಧ ಹೋರಾಡುವ ಮೂಲಕ ಅವರನ್ನು ಅನಾರೋಗ್ಯದಿಂದ ರಕ್ಷಿಸುತ್ತದೆ ಸುವರ್ಣ ಪ್ರಾಶನವು ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖಿಸಲಾದ ಪ್ರಾಚೀನ ವಿಧಾನವಾಗಿದೆ*

ಸ್ವರ್ಣ ಪ್ರಾಶನದಲ್ಲಿ ಇರುವ ಪದಾರ್ಥಗಳು

ಚಿನ್ನ, ವಾಚ, ಶಂಖ ಪುಷ್ಪಿ, ಬ್ರಾಹ್ಮಿ, ಅಶ್ವಗಂಧ, ಜೇನು, ಹಸುವಿನ ತುಪ್ಪ, ಇತ್ಯಾದಿ.

ಬುದ್ದಿಮಾಂಧ್ಯರಾಗುವುದು, ಅಪಸ್ಮಾರ ದೇಹದಲ್ಲಿ ಬಲವಿಲ್ಲದಿರುವುದು,ಮಾನಸಿಕ ಅಸ್ವಸ್ಥತೆ ಕೈಕಾಲು ನಡುಕ ಅಜೀರ್ಣ ಖಾಯಿಲೆಗಳು ಬಾರದಂತೆ ಮಾಡಲು ಇದು ಬಹಳ ಪರಿಣಾಮಕಾರಿ

Unit of Vivek Traders
Phone 📞📞 0824-2443501 7795374449
OPP UNIVERSITY COLLEGE
HAMPANKATTA
MANGALORE 575001

ದೀರ್ಘ ಕಾಲದ ಎಲ್ಲಾ ಕಾಯಿಲೆಗಳಿಗೂ ಪರಿಹಾರ ಎಲ್ಲಾ ವಿಧಧ ಆಯುರ್ವೇಧಔಷಧಗಳು ನಮ್ಮಲ್ಲಿ ಲಭ್ಯ ಪ್ರತೀ ತಿಂಗಳಲ್ಲಿ ಒಂದು ದಿನ ನಾಡೀಪರೀಕ್ಷೆ ಹಾಗೂ ದಿನನಿತ್ಯ ತಪಾಸಣೆಗಾಗಿ ವೈದ್ಯರು ಲಭ್ಯ✳

ಹೆಚ್ಚಿನ ಮಾಹಿತಿಗಾಗಿ 7795374449

ಮಂಗಳೂರಿನ ಪ್ರಸಿದ್ದ ಆಯುರ್ವೇದ ಔಷಧ ಸಂಸ್ಥೆ ವಿವೇಕ್ ಟ್ರೇಡರ್ಸ್ ಇದರ ರೀಟೈಲ್ ಮಳಿಗೆ ಆಯುರ್ ವಿವೇಕ್ ನಲ್ಲಿ ನಾಡಿಪರೀಕ್ಷೆ* 11/04/22 ಸೋಮವಾರ ...
08/04/2022

ಮಂಗಳೂರಿನ ಪ್ರಸಿದ್ದ ಆಯುರ್ವೇದ ಔಷಧ ಸಂಸ್ಥೆ ವಿವೇಕ್ ಟ್ರೇಡರ್ಸ್ ಇದರ ರೀಟೈಲ್ ಮಳಿಗೆ ಆಯುರ್ ವಿವೇಕ್ ನಲ್ಲಿ ನಾಡಿಪರೀಕ್ಷೆ* 11/04/22 ಸೋಮವಾರ ಬೆಳಗ್ಗೆ 10am to 2Pm

⭕ *ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಶ್ರೀ ಶ್ರೀ ತತ್ವ ನಾಡಿ ಚಿಕಿತ್ಸೆ ದೇಹದ ಪ್ರಕೃತಿಯನ್ನು ಆಧರಿಸಿ ಸಮಸ್ಯೆಗಳ ಪರೀಕ್ಷೆ ಮತ್ತು ಉತ್ತಮ ಪರಿಣಾಮಕಾರಿ ಶಾಶ್ವತ ಪರಿಹಾರ

⭕ *ಅನ್ನನಾಳದ ತೊಂದರೆಗಳು - ಅಸಿಡಿಟಿ ಅಜೀರ್ಣ ಮಲಬದ್ದತೆ ಕಾಮಾಲೆ ಇತ್ಯಾದಿ..ಮಧುಮೇಹ (sugar) ಪೈಲ್ಸ್

⭕ *ಉಸಿರಾಟದ ತೊಂದರೆಗಳು ದೀರ್ಘಕಾಲದ ದಮ್ಮು ಅಲರ್ಜಿ ಕೆಮ್ಮು ಉಬ್ಬಸ..ಕಿವಿನೋವು ಮೂಗುಕಟ್ಟುವಿಕೆ ಎಲರ್ಜಿ

⭕ *ಮೂತ್ರಕೋಶದ ತೊಂದರೆಗಳು ಉರಿಮೂತ್ರ ಮೂತ್ರಕೋಶದ ಕಲ್ಲು ನೋವುಗಳು*

⭕ *ಸಂದು ಬೆನ್ನುನೋವು ಭುಜನೋವು ಸೊಂಟನೋವು ಕುತ್ತಿಗೆ ನೋವು ಮೈ ಕೈ ನೋವು ಇತರ ಗಂಟುನೋವುಗಳು

⭕ *ಸ್ತ್ರೀಯರಿಗೆ ಸಂಬಂಧಪಟ್ಟ ತೊಂದರೆಗಳು*
*ಬಿಳಿಸೆರಗು ಮುಟ್ಟಿನ ತೊಂದರೆ ಮಕ್ಕಳಾಗದಿರುವಿಕೆ PCOD ಇತ್ಯಾದಿ..

⭕ *ಇತರೆ ತೊಂದರೆಗಳು ತಲೆನೋವು ಕಣ್ಣಿನತೊಂದರೆಗಳು ಮೂಲವ್ಯಾಧಿ ಫಿಸ್ತುಲಾ ಬೊಜ್ಜು ಅಧಿಕ ರಕ್ತದೊತ್ತಡದ (BP) ಮಾನಸಿಕ ರೋಗಗಳು ಮಕ್ಕಳ ತೊಂದರೆಗಳು..ನರದೌರ್ಬಲ್ಯ ವಾತ ಪಿತ್ತ ಕಫಮೂಲಾಧಿ ರೋಗಗಳು.

ದಿನಾಂಕ 11-04-2022

(ಸೋಮವಾರ Monday )
ಬೆಳಗ್ಗೆ 10ರಿಂದ 2Pm

✳ *ದೀರ್ಘ ಕಾಲದ ಎಲ್ಲಾ ಕಾಯಿಲೆಗಳಿಗೂ ಪರಿಹಾರ ಎಲ್ಲಾ ವಿಧಧ ಆಯುರ್ವೇಧಔಷಧಗಳು ನಮ್ಮಲ್ಲಿ ಲಭ್ಯ* *ಪ್ರತೀ ತಿಂಗಳಲ್ಲಿ ಒಂದು ದಿನ ನಾಡೀಪರೀಕ್ಷೆ ಹಾಗೂ ದಿನನಿತ್ಯ ತಪಾಸಣೆಗಾಗಿ ವೈದ್ಯರು ಲಭ್ಯ* ✳

Unit of Vivek Traders*
*Phone 📞📞 0824-2443501* *7795374449*
*OPP UNIVERSITY COLLEGE*
*HAMPANKATTA*
*MANGALORE 575001

ವಿ.ಸೂ:-*ತಪಾಸಣೆಗಿಂತ ಎರಡೂವರೆ ಗಂಟೆ ಮೊದಲು ಆಹಾರ ಸೇವಿಸಬೇಕು ನೀರು ಕುಡಿಯಬಹುದು

ತಪಾಸಣಾ ದರ 200/

27/10/2021

Vivek traders- mangalore, a leading retailer and wholesaler of Ayurvedic products is looking for a Manager, post graduate or graduate with experience in operations and backed with a E-commerce background. Exposure to area of finance and marketing will be an added advantage, candidates from Ayurvedic product industry will be preferred.
Walk in with your resumes to Vivek Traders , Dhanvantari Nagar , Mangaluru 575001

ದಿನನಿತ್ಯ ಆಯುರ್ವೇದ ವೈದ್ಯರು ಆಯುರ್ ವಿವೇಕ್ ಹಂಪನಕಟ್ಟೆಯಲ್ಲಿ ತಪಾಸಣೆಗಾಗಿ ಲಭ್ಯ Daily ayurveda Doctor available for consultation*ಸ...
29/09/2021

ದಿನನಿತ್ಯ ಆಯುರ್ವೇದ ವೈದ್ಯರು ಆಯುರ್ ವಿವೇಕ್ ಹಂಪನಕಟ್ಟೆಯಲ್ಲಿ ತಪಾಸಣೆಗಾಗಿ ಲಭ್ಯ Daily ayurveda Doctor available for consultation*

ಸಮಯ ಸಾಯಂಕಾಲ: 4-30ರಿಂದ ಸಾಯಂಕಾಲ ಸಮಯ 6-30ರವರೆಗೆ
Hampanakatta*

ಡಾ.ಪ್ರಜ್ಞಾ ಭಟ್ Dr.Prajna bhat*

for appointment call 📞📞📲

0824-2443501
7795374449

ಮಂಗಳೂರಿನಲ್ಲಿ ನಾಡಿ ಪರೀಕ್ಷೆ ನಾಳೆ*ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಶ್ರೀ ಶ್ರೀ ತತ್ವ ನಾಡಿ ಚಿಕಿತ್ಸೆ ದೇಹದ ಪ್ರಕೃತಿಯನ್ನು ಆಧರಿಸಿ ಸಮಸ್ಯೆ...
27/09/2021

ಮಂಗಳೂರಿನಲ್ಲಿ ನಾಡಿ ಪರೀಕ್ಷೆ ನಾಳೆ

*ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಶ್ರೀ ಶ್ರೀ ತತ್ವ ನಾಡಿ ಚಿಕಿತ್ಸೆ ದೇಹದ ಪ್ರಕೃತಿಯನ್ನು ಆಧರಿಸಿ ಸಮಸ್ಯೆಗಳ ಪರೀಕ್ಷೆ ಮತ್ತು ಶಾಶ್ವತ ಪರಿಹಾರ*

*ಅನ್ನನಾಳದ ತೊಂದರೆಗಳು - ಅಸಿಡಿಟಿ ಅಜೀರ್ಣ ಮಲಬದ್ದತೆ ಕಾಮಾಲೆ ಇತ್ಯಾದಿ..ಮಧುಮೇಹ (sugar) ಪೈಲ್ಸ್*

*ಶ್ವಾಸಕೋಶದ ತೊಂದರೆಗಳು ದೀರ್ಘಕಾಲದ ದಮ್ಮು ಅಲರ್ಜಿ ಕೆಮ್ಮು ಉಬ್ಬಸ..ಕಿವಿನೋವು ಮೂಗುಕಟ್ಟುವಿಕೆ ಎಲರ್ಜಿ*

*ಮೂತ್ರಕೋಶದ ತೊಂದರೆಗಳು ಉರಿಮೂತ್ರ ಮೂತ್ರಕೋಶದ ಕಲ್ಲು ನೋವುಗಳು*

*ಸಂಧುನೋವು ಬೆನ್ನುನೋವು ಭುಜನೋವು ಸೊಂಟನೋವು ಕುತ್ತಿಗೆ ನೋವು ಮೈ ಕೈ ನೋವು ಇತರ ಗಂಟುನೋವುಗಳು*

ಸ್ತ್ರೀಯರಿಗೆ ಸಂಬಂಧಪಟ್ಟ ತೊಂದರೆಗಳು
ಬಿಳಿಸೆರಗು ಮುಟ್ಟಿನ ತೊಂದರೆ ಮಕ್ಕಳಾಗದಿರುವಿಕೆ PCOD ಇತ್ಯಾದಿ...

ಇತರೆ ತೊಂದರೆಗಳು ತಲೆನೋವು ಕಣ್ಣಿನತೊಂದರೆಗಳು ಮೂಲವ್ಯಾಧಿ ಫಿಸ್ತುಲಾ ಬೊಜ್ಜು ಅಧಿಕ ರಕ್ತದೊತ್ತಡದ (BP) ಮಾನಸಿಕ ರೋಗಗಳು ಮಕ್ಕಳ ತೊಂದರೆಗಳು..ನರದೌರ್ಬಲ್ಯ ವಾತ ಪಿತ್ತ ಕಫಮೂಲಾಧಿ ರೋಗಗಳು

ಪ್ರತೀ ತಿಂಗಳು ಶ್ರೀ ಶ್ರೀ ತತ್ವನಾಡಿ ಪರೀಕ್ಷೆಯ ಮೂಲಕ ಸಂಪೂರ್ಣ ಗುಣಮುಖವಾಗುತ್ತದೆ

ದಿನಾಂಕ 28-09-2021
(Tuesday's)
ಸಮಯ ಬೆಳಗ್ಗೆ 10ರಿಂದ 2Pm

ದೀರ್ಘ ಕಾಲದ ಎಲ್ಲಾ ಕಾಯಿಲೆಗಳಿಗೂ ಪರಿಹಾರ ಎಲ್ಲಾ ವಿಧಧ ಆಯುರ್ವೇಧಔಷಧಗಳು ನಮ್ಮಲ್ಲಿ ಲಭ್ಯ

✅ ಔಷಧವಲ್ಲ ರೋಗಗಳ ಮೂಲವನ್ನೇ ಚಿಕಿತ್ಸೆಯ ಮೂಲಕ ಸರಿಪಡಿಸುವಿಕೆ✅

Unit of Vivek Traders
Phone 📞📞 0824-2443501, 7795374449
AYURVIVEK J V & Sons Building OPP UNIVERSITY COLLEGE
HAMPANKATTA
MANGALORE 575001

ವಿ.ಸೂ:-*ತಪಾಸಣೆಗಿಂತ ಎರಡೂವರೆ ಗಂಟೆ ಮೊದಲು ಆಹಾರ ಸೇವಿಸಬೇಕು ನೀರು ಕುಡಿಯಬಹುದು

ತಪಾಸಣಾ ದರ 150

From AYURVIVEK Ayurveda Medicine Retail store Hampanakattaಆಯುರ್ ವಿವೇಕ್ಹಂಪನಕಟ್ಟೆಯಲ್ಲಿ ಶ್ರೀ ಶ್ರೀ ನಾಡಿ ಪರೀಕ್ಷೆ ..ಇದೇ ತಿಂಗಳ ...
19/08/2021

From AYURVIVEK Ayurveda Medicine Retail store Hampanakatta

ಆಯುರ್ ವಿವೇಕ್
ಹಂಪನಕಟ್ಟೆಯಲ್ಲಿ ಶ್ರೀ ಶ್ರೀ ನಾಡಿ ಪರೀಕ್ಷೆ ..
ಇದೇ ತಿಂಗಳ 25/08/21 ಬುಧವಾರ ಎಲ್ಲಾ ರೀತಿಯ ಖಾಯಿಲೆಗಳಿಗೂ ಆಯುರ್ವೇದದಲ್ಲಿ ಸರಳ ಹಾಗೂ ಪರಿಣಾಮಕಾರಿ ಚಿಕಿತ್ಸೆ ಇದೆ

ಬೆಳಗ್ಗೆ 10 ರಿಂದ ಮಧ್ಯಾಹ್ನ 2ಗಂಟೆಯವರೆಗೆ.

ಎಲ್ಲಾ ವಿಧಧ ಆಯುರ್ವೇದ ಔಷಧಗಳೂ ನಮ್ಮಲ್ಲಿ ಲಭ್ಯ..

ಖ್ಯಾತ ಆಯುರ್ವೇದ ಸಂಸ್ಥೆ ವಿವೇಕ್ ಟ್ರೇಡರ್ಸ್ ವಿ.ಟಿ ರಸ್ತೆ ಇದರ ಅಂಗಸಂಸ್ಥೆ.

ಕೋವಿಡ್-19 ಎಂಬ ಸಣ್ಣ ವೈರಸ್ಸಿನ ಅಲೆಗೆ ಭಾರತವೂ ನಲುಗಿದ್ದು ಜಗಜ್ಜಾಹೀರು. ಲಕ್ಷಾಂತರ ಮಂದಿಯ ಆಯುಷ್ಯ ಕಸಿದ ಈ ಕೊರೋನಾ ತಡೆಗೆ ಸನ್ನದ್ದರಾದ ಭಾರತ...
02/07/2021

ಕೋವಿಡ್-19 ಎಂಬ ಸಣ್ಣ ವೈರಸ್ಸಿನ ಅಲೆಗೆ ಭಾರತವೂ ನಲುಗಿದ್ದು ಜಗಜ್ಜಾಹೀರು. ಲಕ್ಷಾಂತರ ಮಂದಿಯ ಆಯುಷ್ಯ ಕಸಿದ ಈ ಕೊರೋನಾ ತಡೆಗೆ ಸನ್ನದ್ದರಾದ ಭಾರತೀಯ ಆಯುರ್ವೇದ ತಜ್ಞರು ಸಾಕಷ್ಟು ಸಂಶೋಧನೆಗಳನ್ನು ನಡೆಸಿ ‘ಆಯುಷ್ 64’ ಎಂಬ ಸಂಜೀವಿನಿಯನ್ನು ಉತ್ಪಾದಿಸುವ ಮೂಲಕ ಹೊಸ ಮೈಲುಗಲ್ಲು ಸೃಷ್ಟಿಸಿದ್ದಾರೆ.

ಆಯುಷ್ 64ರ ಮಹತ್ವ:ಆಯುಷ್ 64 ಮಾತ್ರೆ ಸೇವನೆಯಿಂದ ವಾರದೊಳಗೆ ಜ್ವರ, ಕೆಮ್ಮು, ಶೀತ, ನೆಗಡಿ ಮತ್ತು ತಲೆನೋವು ಶಮನಗೊಳ್ಳುತ್ತದೆ.
ನಿದ್ರಾಹೀನತೆ, ಮಾನಸಿಕ ಒತ್ತಡ, ಆತಂಕ, ಆಯಾಸ, ಸಾಮಾನ್ಯ ಅನಾರೋಗ್ಯದಿಂದಲೂ ಮುಕ್ತಿಗೊಂಡು ಲವಲವಿಕೆಯಿಂದಿರಲು ನೆರವಾಗುತ್ತದೆ.

The aim of Ayurvedic medicine to improve our daily life structure. There is best quality medicine available our online store.

Address

Bibi Alabi Road
Mangalore
575001

Alerts

Be the first to know and let us send you an email when Ayur Vivek posts news and promotions. Your email address will not be used for any other purpose, and you can unsubscribe at any time.

Contact The Practice

Send a message to Ayur Vivek:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram